ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಿನವ, ಆಕೃತಿ, ಪಲ್ಲವ…

ಸಮ್ಮೇಳನಕ್ಕೆ ಹೋಗಿದ್ದ ಅವಧಿ ತಂಡ ಅಲ್ಲಿನ ಪುಸ್ತಕ ಮಳಿಗೆಗಳಿಗೂ ಭೇಟಿ ಕೊಟ್ಟಿತ್ತು.

ಕೈಲಿದ್ದಿದ್ದು, ಮೂರು ಪ್ರಶ್ನೆ, ಭೇಟಿ ಮಾಡಿದ್ದು ಮೂರು ಪುಸ್ತಕ ಮಳಿಗೆಗಳನ್ನು.

ಪ್ರಶ್ನೆ ಮತ್ತು ಉತ್ತರ ನಿಮಗಾಗಿ :

ಮೂರು ಮಳಿಗೆಗಳು ಮೂರು ಸಹಜ ಒಂದೇ ನಮೂನೆಯ ಪ್ರಶ್ನೆಗಳಿಗೆ ಇಲ್ಲಿದೆ ವಿಭಿನ್ನ ಉತ್ತರ :

ಅಭಿನವ

ಈ ಬಾರಿಯ ವ್ಯಾಪಾರ ಹೇಗಿದೆ ?
ವ್ಯಾಪಾರ ನಿಧಾನಗತಿಯಲ್ಲಿದೆ
ಬಿಜಾಪುರ ಸಮ್ಮೇಳನಕ್ಕೂ ಇಲ್ಲಿಗೂ ವ್ಯಾಪಾರದ ವ್ಯತ್ಯಾಸವೇನು ?
ಬಿಜಾಪುರ ಸಮ್ಮೇಳನದಲ್ಲಿ ಹೆಚ್ಚು ಪುಸ್ತಕಗಳು ಖರೀದಿಯಾಗಿದ್ದವು
ಯಾವ ಪುಸ್ತಕಗಳು ಹೆಚ್ಚಾಗಿ ಖರೀದಿಯಾಗಿವೆ ?
ದೇವನೂರ ಮಹದೇವರ ಎದೆಗೆ ಬಿದ್ದ ಅಕ್ಷರ
 

ಪಲ್ಲವ

ಈಬಾರಿಯ ವ್ಯಾಪಾರ ಹೇಗಿದೆ ?
ವ್ಯಾಪಾರ ಪರ್ವಾಗಿಲ್ಲ
ಬಿಜಾಪುರ ಸಮ್ಮೇಳನಕ್ಕೂ ಇಲ್ಲಿಗೂ ವ್ಯಾಪಾರದ ವ್ಯತ್ಯಾಸವೇನು ?
ಬಿಜಾಪುರದ ಸಮ್ಮೇಳನದಲ್ಲಿ ವ್ಯಾಪಾರ ಜೋರಾಗಿತ್ತು
ಯಾವ ಪುಸ್ತಕಗಳು ಹೆಚ್ಚಾಗಿ ಖರೀದಿಯಾಗಿವೆ ?
ಅಮರೇಶ ನುಗಡೋಣಿ, ನಟರಾಜ್ ಹುಳಿಯಾರ್, ಆರಿಫ್ ರಾಜ್ ರ ಕೃತಿಗಳು ಜಾಸ್ತಿ ಮಾರಾಟವಾಗಿವೆ.
 

ಆಕೃತಿ


ಈಬಾರಿಯ ವ್ಯಾಪಾರ ಹೇಗಿದೆ ?
ವ್ಯಾಪಾರ ಸಮಾಧಾನ ತಂದಿದೆ
ಬಿಜಾಪುರ ಸಮ್ಮೇಳನಕ್ಕೂ ಇಲ್ಲಿಗೂ ವ್ಯಾಪಾರದ ವ್ಯತ್ಯಾಸವೇನು ?
ಬಿಜಾಪುರದ ಸಮ್ಮೇಳನದಲ್ಲಿ ಇದಕ್ಕಿಂತ ಕೊಂಚ ಜಾಸ್ತಿ ವ್ಯಾಪಾರವಾಗಿತ್ತು
ಯಾವ ಪುಸ್ತಕಗಳು ಹೆಚ್ಚಾಗಿ ಖರೀದಿಯಾಗಿವೆ ?
ಮಂಕು ತಿಮ್ಮನ ಕಗ್ಗ ಮಹಾಭಾರತ, ರಾಮಾಯಣ, ಸಮಗ್ರ ಸಾಹಿತ್ಯ, ಶಿವರುದ್ರಪ್ಪ, ನಾ.ಡಿಸೋಜ,ಡಿ.ವಿಜಿ ಕೃತಿಗಳು ಹೆಚ್ಚು ಮಾರಾಟವಾಗಿವೆ
 

‍ಲೇಖಕರು G

10 January, 2014

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. Radhika

    Excellent coverage of the total event Avadhi! Thank you so much.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading