ಅಪಾರ ಎಂಬ ಕವಿ, ಕಥೆಗಾರ, ಕಲಾವಿದ ಈಗ ಹೊಸ ಕ್ಯಾಮೆರಾ ಕೊಂಡಿದ್ದಾರೆ. ಹಾಗಾಗಿ ಅವರು ತೆಗೆದ ಫಸ್ಟ್ ಬ್ಯಾಚ್ ಫೋಟೋಗಳು ನಿಮಗಾಗಿ–
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]









ಅಪಾರರ ಕೈಯಿಂದ ಯೂನಿಕ್ ಕತೆಗಳು, ವಿಶಿಷ್ಟ ಕವರ್ ಪೇಜ್ ಡಿಸೈನ್ ಹುಟ್ಟುವಂತೆ ಕ್ಯಾಮಾರಾ ಕಣ್ಣಿನಿಂದ ಇಂತಹುದೇ ಅದ್ಭುತ ಫೋಟೋಗಳು ಮೂಡಿಬರಲಿ…..
fantastic!
uma rao
ಬಹಳ ಚೆನ್ನಾಗಿ ಮೂಡಿ ಬಂದಿವೆ. ನೀವು ನಡೆದ ದಾರಿಯ ಮಹಿಮೆಯು ‘ಅಪಾರ’ !
nice photos best of luck