ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ 'ಮೀಡಿಯಾ ಮಿರ್ಚಿ' ಬಂದಿದೆ


ಯೂ ಬೋಳುಮಂಡೆ …
ಆತನ ಕಣ್ಣುಗಳಲ್ಲಿ ಅಗಾಧ ಸಿಟ್ಟಿತ್ತು. ಮೂರನೆಯ ಕಣ್ಣು ತೆರೆದರೆ ನಿನ್ನನ್ನು ಸುಟ್ಟೇ ಸೈ ಎನ್ನುವಂತಹ ಆಕ್ರೋಶವಿತ್ತು. ಆತ ಇನ್ನೂ ನಾಲ್ಕು ವರ್ಷದ ಹುಡುಗ. ಆಗಿದ್ದು ಇಷ್ಟೇ- ಕಂಪ್ಯೂಟರ್ ಗೇಮ್ಸ್ ಆಡಲು ಅವತ್ತು ಅವನಿಗೆ ಅವಕಾಶ ಕೊಟ್ಟಿರಲಿಲ್ಲ. ಪರಿಪರಿಯಾಗಿ ಕೇಳಿದ. ನಾನು ಕಲ್ಲು ಬಸವನಂತೆ ಕೂತಿದ್ದೆ. ಆತನೊಳಗೆ ಎಷ್ಟು ಸಿಟ್ಟಿತ್ತೋ  ’ಯೂ ಬೋಳುಮಂಡೆ..’ ಅಂತ ಕೂಗಿ ತನ್ನ ಸಿಟ್ಟನ್ನೆಲ್ಲಾ ಕಾರಿಕೊಂಡ.
ತಕ್ಷಣ ನನಗೆ ನೆನಪಾಗಿದ್ದು ಟಿ ಎಸ್ ಸತ್ಯನ್. ಕನ್ನಡಿಯಲ್ಲಿ ಮುಖ ನೋಡಿಕೊಂಡಾಗಲೆಲ್ಲಾ, ಹಾದಿಬೀದಿಯಲ್ಲಿ ಬಾಲ್ದಿಗಳು ಕಂಡಾಗ, ಯಾರಾದರೂ ನನ್ನೆದುರೇ ಬಾಲ್ಡಿ ಅಂತ ಬಣ್ಣಿಸುತ್ತಾ ನಾಲಿಗೆ ಕಚ್ಚಿಕೊಂದಾಗ ತಕ್ಷಣ ನೆನಪಾಗುವುದು ಮೊನ್ನೆ ತಾನೇ ನಮ್ಮೆಲ್ಲರನ್ನೂ ತೊರೆದು ಹೋದ ಸತ್ಯನ್.
ಭೇಟಿ ಕೊಡಿ: ಮೀಡಿಯಾ ಮೈಂಡ್

‍ಲೇಖಕರು avadhi

22 December, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading