ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುವರ್ಣ ನ್ಯೂಸ್ ನಲ್ಲಿ 'ಸೇವ್ ಕರ್ನಾಟಕ' ಆಂದೋಲನ

ಸುವರ್ಣ ನ್ಯೂಸ್ ನಲ್ಲಿ ರಂಗನಾಥ್ ಸರ್ -ಭಾರದ್ವಾಜ್- ಗೌರೀಶ್ ಅಕ್ಕಿ ಸೇವ್ ಕರ್ನಾಟಕ ಆಂದೋಲನದಲ್ಲಿ ಭಾಗಿ ಆಗಿದ್ರು 🙂 ನಿನ್ನೆ ಜುಗಲ್ ಬಂದಿ ಹಾಗೂ ನ್ಯೂಸ್ ಅವರ್ ನಲ್ಲಿ ! ಈಗ ಸಾಮಾನ್ಯ ಮತದಾರರಿಗೆ ಎದುರಾಗಿರುವ ಪರಿಸ್ಥಿತಿ ಆದೆ ತಾನೆ ! ಹೆಣ್ಣು-ಹೊನ್ನು-ಮಣ್ಣು ಇಷ್ಟು ಭರ್ಜರಿಯಾಗಿ ಕೆಲಸ ಮಾಡಿದೆ ಅಂದ್ರೆ…ಅಸಹ್ಯ ಆಗುತ್ತೆ! ನಿನ್ನೆ ನ್ಯೂಸ್ ಅವರ್ ನಲ್ಲಿ ರಂಗ ಸರ್ ಹಮೀದ್ ಪಾಳ್ಯ ಅವರಿಗೆ ಕಾಮನ್ವೆಲ್ತ್ ಕವರೇಜ್ ಮಾಡಿರೋಕೆ ಹೋಗಿರೋದು ಆದ್ರೆ ಅಲ್ಲೂ ಕರ್ನಾಟಕ ರಾಜಕೀಯ ನಿಮ್ಮನ್ನು ಬಿಡಲಿಲ್ಲ ಅಂತ ಹೇಳಿ ನಕ್ರು, ಆದರೆ ವಿಷಯ ಬೇರೆ ಬೇರೆ ಆಗಿದ್ರೂ ಮೂಲ ಒಂದೇ ಆಗಿದ್ದಾಗ ಅದರ ಬಗ್ಗೆ ವರದಿ ಮಾಡಲು ಯಾವ ವರದಿಗಾರರಿಗೂ ಬೇಜಾರಾಗಲ್ಲ 🙂 ಒಂದಂತೂ ಸತ್ಯ ಈಗ ಅಧಿಕಾರ ಹೋಗಿ ಮತ್ತೊಮ್ಮೆ ಅದೇ ಪಕ್ಷ ಬರಬಹುದು, ಆದರೆ ಈಗ ಸಿಕ್ಕ ವ್ಯಕ್ತಿಗೆ ಅಧಿಕಾರ ಸಿಗುತ್ತೆ ಎನ್ನುವುದರ ಬಗ್ಗೆ ಹೇಳೋಕೆ ಆಗಲ್ಲ. ಅಧಿಕಾರ ಸಿಕ್ಕಾಗ ಈ ರೀತಿ ಛೇ ! ಪೂರ್ಣ ಓದಿಗೆ-ಮೀಡಿಯಾ ಮೈಂಡ್]]>

‍ಲೇಖಕರು avadhi

5 October, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

2 Comments

  1. shimladkaumesh

    ಕರ್ನಾಟಕ ಸೇವ್‌ ಆಗತ್ತಾ ? 😉

  2. santosh naik

    ranga sir iddaralla karnataka save adru agdhudu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading