ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುವರ್ಣ ಚಾನಲ್ ಚರ್ಚೆಯ ಬಗ್ಗೆ..

ಪ್ರಿಯ ನಿರೇನ್, ಕಿಶೋರ್
suvarna_logo
ಈಗ ರಾತ್ರಿ ಎಂಟರಿಂದ ಎಂಟೂವರೆಯವರೆಗೆ ಸುವರ್ಣ ನ್ಯೂಸ್ ಚಾನೆಲಿನಲ್ಲಿ ಬಂದ ನಿಮ್ಮ ಸಂವಾದ/ಚರ್ಚೆ ಮುಖ್ಯವಾಗಿ ತಾಂತ್ರಿಕ ಕೊರತೆಗಳಲ್ಲಿ ವಿಶೇಷ ಪರಿಣಾಮಕಾರಿಯಾಗದೇ ಹೋದ್ದಕ್ಕೆ ನಿಮ್ಮಿಬ್ಬರ ನಿರಾಶೆಯಲ್ಲಿ ನಾನೂ ಪಾಲುದಾರ.
ಉದ್ದಿಮೆಗಳ ವಕ್ತಾರ ಕ್ರಾಸ್ತಾ, ಯೋಜನೆಗೆ ವಿರೋಧ ಯಾವ ನೆಲೆಯದ್ದು ಎಂದು ತಿಳಿದಿದ್ದರೂ ಸ್ಪಷ್ಟವಾಗಿ ಯಾವ ಸಿದ್ಧತೆಯನ್ನೂ ಮಾಡಿರಲಿಲ್ಲ. ಯೋಜನೆ ಘೋಷಿಸಿಕೊಂಡ ಕಾಡಿನ ಲೆಕ್ಕಾಚಾರದಲ್ಲಿ ವಿದ್ಯುತ್ ಸಾಗಣೆಗಾಗಿ ಹಾಳಾಗುವ ಕಾಡು ಇದೆಯೋ ಇಲ್ಲವೋ ಎಂದು ತಿಳಿದುಕೊಂಡಿರಲಿಲ್ಲ. ವಾಸ್ತವದಲ್ಲಿ ಇಲ್ಲ ಎನ್ನುವುದನ್ನು ತಿಳಿದಿರುವ ನಿಮಗಿಬ್ಬರಿಗೂ ಹೇಳಲು ಅವಕಾಶವೇ ಒದಗಲಿಲ್ಲ.
ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

21 October, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading