ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಂಜೆಗತ್ತಲಿನ ಮೌನವೇ…', ಬಿ ಜಯಶ್ರೀ ಕವಿತೆ

ಪಾರಿಜಾತದ ಗಂಧ

ಜಯಶ್ರೀ ಬಿ ಕದ್ರಿ

ಅಂಗಳದಲ್ಲೊಂದು
ಪಾರಿಜಾತದ ಘಮಲು
ಮುಟ್ಟಿದರೆ ಬಾಡಿ ಹೋದೀತು
ಕನಸ ಪಕಳೆಗಳು ನಲುಗಿ ಹೋದೀತು

ತುದಿ ಬೆರಳಿಗಂಟಿದ ಪರಾಗದ ಸ್ಪರ್ಶವೇ
ಅರಳಿಸಿ ಬಿಡು ಜೀವದಲಿ
ರಾಗವನ್ನು
ಒಡಲಿನಲಿ ಚೈತನ್ಯದ
ಚಿಲುಮೆಯನ್ನು
 
ಸಂಜೆಗತ್ತಲಿನ ಮೌನವೇ
ತಣಿಸಿ ಬಿಡು
ಒಡಲುರಿಯ ಬೇಗೆಯನ್ನು
ಬಾನ ಕಾವಳದ
ರೌದ್ರವನ್ನು
 
 

‍ಲೇಖಕರು G

9 June, 2014

5 Comments

  1. ashwini rao.k.n.

    very nice mam..

  2. smitha Amrithraj

    kavite chenda ide jayashree madam-smitha

  3. mmshaik

    good one..

  4. D.Ravivarma

    ಸಂಜೆಗತ್ತಲಿನ ಮೌನವೇ
    ತಣಿಸಿ ಬಿಡು
    ಒಡಲುರಿಯ ಬೇಗೆಯನ್ನು
    ಬಾನ ಕಾವಳದ
    ರೌದ್ರವನ್ನುನಿಮ್ಮ ಕಾವ್ಯ ಮನಮುಟ್ಟುವಂತಿದೆhaagu ಮನ ಕಾಡುವಂತಿದೆ

  5. Shruthi Sharma

    So touching! Loved it 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading