ಮರ ಗಿಡಗಳಂತೆ
ಪ್ರತಿಯೊಂದೂ ಬೇರೆಬೇರೆಯಾದರೂ
ಬೇಸರಮಾಡಿಕೊಂಡಂತ್ತಿಲ್ಲ.
ಆದರೆ
ಜನ ತಿಂದರೆ ಕೊಬ್ಬುತ್ತದೆ!
ಬೀಜದಂತೆ ಬಿತ್ತಿಕೊಂಡರೆ
ಚಿಗುರುತ್ತವೆಹೂ ಕಾಯಿ ಹಣ್ಣು
ಅಥವ ತುರುರುರು ಗುಡುತ್ತದೆ
ಒಮ್ಮೊಮ್ಮೆ
ಅಸು ನೀಗುತ್ತವೆ
ಆದರೂ ಇರುತ್ತವೆ
ದೇವರ ಹಾಗೆರಕ್ಷಿಸು ಕಾಪಾಡು ಉದ್ದರಿಸುದೇವರೆ! –
ಮರ ಗಿಡಗಳಂತೆ
ಪ್ರತಿಯೊಂದೂ ಬೇರೆಬೇರೆಯಾದರೂ
ಬೇಸರಮಾಡಿಕೊಂಡಂತ್ತಿಲ್ಲ.
ಆದರೆ
ಜನ ತಿಂದರೆ ಕೊಬ್ಬುತ್ತದೆ!
ಬೀಜದಂತೆ ಬಿತ್ತಿಕೊಂಡರೆ
ಚಿಗುರುತ್ತವೆಹೂ ಕಾಯಿ ಹಣ್ಣು
ಅಥವ ತುರುರುರು ಗುಡುತ್ತದೆ
ಒಮ್ಮೊಮ್ಮೆ
ಅಸು ನೀಗುತ್ತವೆ
ಆದರೂ ಇರುತ್ತವೆ
ದೇವರ ಹಾಗೆ
ನಿಮ್ಮ ಈ ಕವಿತೆ ಬಹಳ ಬಹಳ ಸುಂದರವಾಗಿದೆ.
ಅಭಿನಂದನೆಗಳು..
ಪುಸ್ತಕಗಳು ಶೆಲ್ಪಿನಲ್ಲಿ
ಮೌನವಾಗಿ ಕೂತಿವೆ
ಒಂದಕ್ಕೊಂದು ಸಾಚಿ
ಹೊತ್ತ ಬರಹ ಭಾರವಾಯಿತೆ!
ಈ ಸಾಲುಗಳಂತೂ ತುಂಬ ಸೊಗಸಾಗಿವೆ..
ಅತಿ ಸುಂದರ ಮನಸ್ಸಿಗೆ ಮುಟ್ಟುವ ಕವಿತೆ.
thank u
mazaa ide. adare saamaanya.
samanyavagiruvudrindale majavagirabhude!
ಕವನ ಚೆನ್ನಾಗಿದೆ.