ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುದ್ಧಕ್ಕೆ ಗುಡ್ ಬೈ..

savitha nagabhushan

 

 

 

 

 

 

 

 

ಸವಿತಾ ನಾಗಭೂಷಣ 

ಹೊಡೆದಾಡಲು
ಕೋಟಿ ಕೋಟಿ ಹಣ
ಖರ್ಚು ಮಾಡಬೇಕೆ?

ಕಾದಾಡಿ
ಕೋಟಿ ಕೋಟಿ ಜನ
ಜೀವ ತೆರಬೇಕೇ?

ದ್ವೇಷಿಸಲು ದಮನಿಸಲು
ದೊಡ್ಡ ದೊಡ್ಡ ಯೋಜನೆ
ಹಾಕಿಕೊಳ್ಳಬೇಕೇ?

ಒಡವೆ ವಸ್ತುಗಳಂತೆ
ಮದ್ದು ಗುಂಡುಗಳನ್ನು
ಸಂರಕ್ಷಣೆ ಮಾಡಬೇಕೇ?

ಯಾಕೋ ಮನುಜರು
ಅನ್ನ ತಿನ್ನುವವರಂತೆ ಕಾಣುತ್ತಿಲ್ಲ
ಅವರು ಪ್ರಶ್ನೆಗಳನ್ನು ಕೇಳುತ್ತಿಲ್ಲ
ಬದುಕಿಲ್ಲ …ಸತ್ತಿಲ್ಲ….

‍ಲೇಖಕರು Admin

13 February, 2016

3 Comments

  1. M A Sriranga

    ಒಂದು ಊರಲ್ಲಿ, ಒಂದು ಬೀದಿಯಲ್ಲಿ ಮೂರ್ನಾಲಕ್ಕು ಪಾರ್ಟಿಗಳಿರುವಾಗ ಇಡೀ ಪ್ರಪಂಚಕ್ಕೆ ಇನ್ನು ಎಷ್ಟು ಪಾರ್ಟಿಗಳು, ಸರ್ಕಾರಗಳು,ಮನೋಭಾವಗಳು ಇರಬಹುದು ಲೆಕ್ಕಹಾಕಿ.
    ಇವರನ್ನೆಲ್ಲಾ ‘ವಿಶ್ವಮಾನವತೆ’, ‘ಶಾಂತಿ’,ಸೌಹಾರ್ದ್ಯ’, ‘ಪ್ರೀತಿ’ ಎಂಬ ಒಂದೇ ಛತ್ರಿಯಿಡಿ ತಂದು ನಿಲ್ಲಿಸುವುದು ಕನಸಿನಮಾತು. ಸುಮ್ಮನೆ ಸಭೆ,ಸಮಾರಂಭಗಳಲ್ಲಿ ಆ ಪದಗಳನ್ನು ಭಾಷಣಗಳ ಮಧ್ಯೆ ಸೇರಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದೇ ಹೊರತು ವಾಸ್ತವದಲ್ಲಿ ಆಗದ ಹೋಗದ ಮಾತು.

  2. sangeetha raviraj

    ತುಂಬಾ ಚೆನ್ನಾಗಿದೆ ಕವಿತೆ

  3. ºÀdgÀvïC° zÉÃV£Á¼À

    kavite tumba channagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading