‘ವಿಜಯ ಕರ್ನಾಟಕ’ದಲ್ಲಿ ‘ಮೀಡಿಯಾ ಮಿರ್ಚಿ’ ಅಂಕಣ ಆರಂಭವಾಗಿದೆ.
ಈ ಅಂಕಣದ ಸುತ್ತಮುತ ನಡೆದಿರುವ ಚರ್ಚೆ, ಸಲಹೆ, ಪ್ರೀತಿಗೆ ಭೇಟಿ ಕೊಡಿ- ಮೀಡಿಯಾ ಮಿರ್ಚಿ

‘ವಿಜಯ ಕರ್ನಾಟಕ’ದಲ್ಲಿ ‘ಮೀಡಿಯಾ ಮಿರ್ಚಿ’ ಅಂಕಣ ಆರಂಭವಾಗಿದೆ.
ಈ ಅಂಕಣದ ಸುತ್ತಮುತ ನಡೆದಿರುವ ಚರ್ಚೆ, ಸಲಹೆ, ಪ್ರೀತಿಗೆ ಭೇಟಿ ಕೊಡಿ- ಮೀಡಿಯಾ ಮಿರ್ಚಿ

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]
– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]
-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]
ಸರ್,
ಇವತ್ತು ವಿ.ಕ ದಲ್ಲಿ ಓದಿದೆ. ನಿಮ್ಮ “ಆ ದಿನಗಳು” ವಿಚಾರ ಚೆನ್ನಾಗಿದೆ..
ಅಸಕ್ತಿ ಹುಟ್ಟಿಸುತ್ತೆ. ಜೊತೆಗೆ ಮಾಹಿತಿಪೂರ್ಣವೂ ಆಗಿದೆ.
ಮುಂದಿನ ವಾರದ ಲೇಖನಕ್ಕೆ ಕಾಯುತ್ತೇನೆ..
ಪ್ರಿಯ ಮೋಹನ್ ,
ಇವತ್ತಿನ ಅಂಕಣ ಚೆನ್ನಾಗಿತ್ತು.
ಅಂಜಲಿನಾ ಜೋಲಿ ಪುಸ್ತಕ ಬಿಡುಗಡೆ ಆದಮೇಲೆ ಹೇಳಿ ನಾನು ಹೋಗಿ ಕೊಟ್ಟು ಬರೀನಿ ಅವಳಿಗೆ.ಪಾಪ ನಿಮಗಿರುವ ಕೆಲಸದ ಒತ್ತಡದ ಮಧ್ಯೆ ನೀವೇ ಹೋಗಿ ಕೊಟ್ಟು ಬರೋದು ಸಾಧ್ಯವಾಗದೆ ಇರಬಹುದು.
ಸಂದೀಪ್, ನೀವು ಹೋಗುವಾಗ ತಿಳಿಸಿ. ಅಂಜಲೀನಾಗೆ ಪತ್ರವೊಂದನ್ನು ಕಳಿಸಬೇಕಿದೆ….
-ಸುಘೋಷ್ ಎಸ್. ನಿಗಳೆ
ಮೋಹನ್ ಸರ್ …
ಕೊನೆಯ ಪಂಚ್ ಸೂಪರ್ ಆಗಿದೆ….
ನಿಮ್ಮ ಅಂಕಣಕ್ಕಾಗಿ ಕಾಯುವಂತೆ ಮಾಡಿ ಬಿಟ್ಟಿದ್ದೀರಿ…
mirchige Ghaatu kadime eddanthe kanutte. ond reeti byadagi menasinakayi. ennu lavangada mirchi agidre chennagittu. yake andre madhyamada manasugalu samajamukhi agabeku. Andre badalagabeku. adannu neevu heliddiri, adare adakke lavanga menasinakayi ghatu bekittu annisitu. nimmanthavare echharisadiddare hege emba prasne nannannu kaduttide. aalavada Adhyana samajavannu grahisuva rithi vastu nistavagirabeku. spastate beku adre endannu grahisuvalli ettichina janapriya barahagararinda sadyavaguttilla. edu duranta