ಪಿ ಮಹಮದ್ ನಮ್ಮ ನಡುವಿನ ಅದ್ಭುತ ವ್ಯಂಗ್ಯಚಿತ್ರಕಾರ. ರೇಖೆಗಳು ಬರೆದವರು ಮಾತ್ರ ವ್ಯಂಗ್ಯಚಿತ್ರಕಾರರು ಎಂಬುದು ಮಹಮದ್ ರಿಂದಾಗಿ ಸುಳ್ಳಾಗಿ ಹೋಗಿದೆ. ಅಪಾರ ಓದು, ಒಂದಿಷ್ಟು ತುಂಟತನ, ಗ್ರಹಿಕೆ ಎಂತಹ ವಿಶಿಷ್ಟ ವ್ಯಂಗ್ಯಚಿತ್ರಕಾರನನ್ನು ಹುಟ್ಟುಹಾಕಬಲ್ಲುದು ಎಂಬುದಕ್ಕೆ ಮಹಮದ್ ಸಾಕ್ಷಿ. ಮಹಮದ್ ಶೈಲಿ ನೆನಪಿಸಿಕೊಳ್ಳಲು ಇಂದಿನ ಚುನಾವಣೆಯ ಬಿಸಿಯ ಮಧ್ಯೆ ಅಂದಿನ ನೋಟ ಇಲ್ಲಿದೆ.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






🙂