ಟಿಆರ್ಪಿ ಹೆಚ್ಚಿಸ ಬೇಕು ಎಂದು ಸುವರ್ಣ ವಾಹಿನಿ ಮಜ ವಿತ್ ಸೃಜ ಕಾರ್ಯಕ್ರಮವನ್ನು ಆರಂಭ ಮಾಡಿತು.ಆದರೆ ಅದರ ಗಮನ ಮತ್ತೊಂದು ಚಾನೆಲ್ನ ವ್ಯಕ್ತಿಯೊಬ್ಬರನ್ನು ಕುಚೇಷ್ಟೆ ಮಾಡುವುದಾಗಿದ್ದು ಮಾತ್ರ ಯಾವ ರೀತಿಯಿಂದಲೂ ಉತ್ತಮ ಅಲ್ಲ.
ಹಾಸ್ಯ ಸದಾ ಅದರದೇ ಆದ ಇತಮಿತಿಯಲ್ಲಿ ಇರಬೇಕು. ನಮಗೆ ಇಷ್ಟ ಆಗಲಿಲ್ಲ ಅಂದ್ರೆ ಅದನ್ನು ನೇರವಾಗಿ ಅವರಿಗೆ ಮಕ್ಮಲ್ ಬಟ್ಟೆಯಲ್ಲಿ …… ಸುತ್ತಿ ಹೊಡೆಯುವ ಹುಂಬತನ ಮಾಡುವ ಕೆಲಸ ಮಾತ್ರ ಅಕ್ಷ್ಯಮ್ಯ.
ಒಬ್ಬ ವ್ಯಕ್ತಿಯನ್ನು ಆಡಿಕೊಳ್ಳ ಬಾರದು ಪ್ರತಿಬಾರಿ, ಬೇರೆ ಬೇರೆ ಚಾನೆಲ್ಗಳ ಭವಿಷ್ಯ ಹೇಳುವವರು ಎಷ್ಟರಮಟ್ಟಿಗೆ ಸಮಾಜಕ್ಕೆ ಒಳ್ಳೆಯ ಸಂಗತಿ ತಲುಪಿಸ್ತಾ ಇದ್ದಾರೆ ಹೇಳಿ. ಪ್ರತಿವಾರ ಬೇರೆ ಬೇರೆ ಭವಿಷ್ಯ ಹೇಳುವವರನ್ನು ಪಾತ್ರವಾಗಿ ತೆಗೆದು ಕೊಳ್ರಿ… ! ನಾನು ಯಾರ ಪರವೂ ಅಲ್ಲ. ಅದಂತೂ ಸತ್ಯ.
ಪೂರ್ಣ ಓದಿಗೆ : ಮೀಡಿಯಾ ಮೈಂಡ್




0 Comments