ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾಷೆಗಳ ನಡುವಿನ ಈ ಬಂಧ ಅನುಬಂಧ- ಎತ್ತಣಿಂದೆತ್ತ ಸಂಬಂಧಾ …

ಸೂತ್ರಧಾರ ರಾಮಯ್ಯ

ಕನ್ನಡ ಭಾಷೆಗೆ ಸಂ’ಜೀವಿ’ನಿ ನೀಡುತ್ತಾ ಉಪಕರಿಸುತ್ತಿರುವ ಚಿರಂ’ಜೀವಿ’ಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ… ಭಾಷೆಗಳ ನಡುವಿನ ಈ ಬಂಧ ಅನುಬಂಧ- ಎತ್ತಣಿಂದೆತ್ತ ಸಂಬಂಧಾ ..

ಒಂದು = ಒನ್                                  ಸಂತ = ಸೇಯ್ನ್ಟ್
ತ್ರಿ      = ತ್ರೀ                                   ಕೊಲ್ಲು = ಕಿಲ್
ಕ್ರಿಯಾಶೀಲ = ಕ್ರಿಯೇಟಿವ್                    ದ್ವಾರ್ = ಡೋರ್
ದಿವಿನ = ಡಿವೈನ್                               ಮಾಡು =ಮೇಡ್
ಸಮಿತಿ= ಕಮಿಟಿ                                 ಮರ್ತ್ಯ = ಮಾರ್ಟಲ್
ಗುಂಪು = ಗ್ರೂಪ್                                 ಸ್ಪೂರ್ತಿ = ಸ್ಪಿರಿಟ್
ನಾವೆ = ನೇವಿ                                    ನಯ = ನ್ಯೂ
ನರ = ನರ್ವ್                                      ಮಧ್ಯಮ = ಮೀಡಿಯಂ
ಸರ್ಪ = ಸರ್ಪೆಂಟ್                                 ಜ್ಯಾಮಿತಿ = geometry
ಹೀನ = ಹೀನಸ್                                  ಸಿಲ್ಲಿಮಿಳ್ಲಿ  = ಸಿಲ್ಲಿ
ತ್ರಿಪಾದಿ = Trip0d                             ನಾಮ = ನೇಮ್

ಪುಟ ತಿರುಗಿಸಿ ಓದಿ (pto)= ಪ್ಲೀಸ್ ಟರ್ನ್ ಓವರ್

end ಗುಟುಕು

ಹಿತವಾದ ಭೋಜನವನ್ನು ನೀಡಿ, ನಿಮಗೆ ಒಳಿತಾಗಲೆಂದು ಶುಭ ನುಡಿದರು ಅಥವಾ ‘ಆಹಾರೈಕೆ’ ಮಾಡಿದರು.(ಒನ್ ವರ್ಡ್)


‍ಲೇಖಕರು avadhi

11 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. Badarinath Palavalli

    ಸರ್,

    ಕಥನ ತುಂಬಾ ಅದ್ಭುತವಾಗಿವೆ. ಯಾವಾಗಲೂ ನಿಮ್ಮ ಬರಹಗಳಲ್ಲಿ ವಿಭಿನ್ನತೆ ಮನೆ ಮಾಡಿರುತ್ತದೆ. ಭೇಷ್! Simply superb…

    ಅಂದ ಹಾಗೇ ’ನನ್ನ ಕೂಸೇ’ ಕವನ ಓದಿ ಕಮೆಂಟ್ ಹಾಕಿ..
    http://badari-poems.blogspot.com/2010/11/blog-post.html

    email: cameraman@rediffmail.com

    I am in Facebook search “Badarinath.Palavalli”

  2. Pradeep Bellave

    Olle prayatna. Idaralli bahala padagalu Samskrutadinda Kannadakke bandive. Haagaagi avu bere Bhaarateeya bhaashegalalloo ive.
    Aadare PTO annodu maatra Aangladindane nammallige bandirodu annodu nanna ambona!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading