ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ನನ್ನಮ್ಮನ ಒಲವಿನ ಕತೆಗಳ ಬೆಚ್ಚನೆ ಮಡಿಲಿಗೆ ಹೊಸದೊಂದು ಗರಿ ಮೂಡಿದಂತೆ.. ಹರುಷಕ್ಕೆ ಪಾರವಿಲ್ಲ. ಅಮ್ಮಾ, ಅಭಿನಂದನೆಗಳು.
-ಸುನಂದಾ ಕಡಮೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೇ “ಅಡುಗೆ ಮನೆಯ ಹುಡುಗಿ”ಯನ್ನು ಹುಡುಕಿಕೊಂಡು ಬಂದಿದೆ. ವಾಹ್ ! ನನ್ನ ಅಮ್ಮನಿಗೇ ಪ್ರಶಸ್ತಿ ಬಂದಷ್ಟು ಖುಶಿ ಆಯ್ತು. ಈ ಖುಷಿಯನ್ನು ಮಾತಿನಲ್ಲಿ ಹೇಳಲು ಆಗದು.
ವೈದೇಹಿ ಅವರಿಗೆ ಪ್ರೀತಿಯ ಅಭಿನಂದನೆಗಳು.ಸಹಜ ಅನ್ನಿಸುವ ಸಂಗತಿಗಳ ಮೂಲಕವೇ ನಮ್ಮ ನಡುವಿನ ಹೆಣ್ಣುಗಳ ಅನೂಹ್ಯ ಲೋಕದೊಳಗೆ ನಮ್ಮನ್ನು ಕೊಂಡೊಯ್ದು ,ನಾವೂ ಅಲ್ಲಿನ ಕಥೆಗಳ ಭಾಗವಾಗಿ ,ನಾವು ಹೆಚ್ಚು ಮನುಷ್ಯರಾಗುವಂತೆ ಮಾಡಿದ ಕಥನಕಾರ್ತಿ ಅಪ್ಪಟ ಕನ್ನಡ ದೇಸಿ ಬರಹಕಾರ್ತಿ. ವಿವೇಕ ರೈ
ವೈದೇಹಿ ಅವರಿಗೆ ಪ್ರೀತಿಯ ಅಭಿನಂದನೆಗಳು……….
nimage namma bhaava purna abhinandanegalu. nivu omme namma collage ge bhandaga nanu nivu globlization bhagge nimma baravanige yak ella yendu keliddakk. nivugalu nanna nota saamjika kala kaliya bhagge yendu heliddiri. aa maatu endu saadane aaetu….. aabinandanegalu……….