ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ಇವರು ನಾಟಕ ರಂಗದ “ಮಿನುಗು ತಾರೆ”
ಸಿರ್ಸಿ ಮಾರಿಕಾಂಬಾ ಜಾತ್ರೆಯಲ್ಲಿ ಇವರ ನಾಟಕಗಳು ನಡೆಯುತ್ತಿತ್ತು..
ಇವರ ಹೆಚ್ಚಿನ ನಾಟಕಗಳನ್ನು ನೋಡಿದ್ದೇನೆ..
ನಾಟಕರಂಗಕ್ಕೆ ಇವರ ಕೊಡುಗೆ ಅಪಾರ..
ಹುಬ್ಬಳ್ಳಿಕಡೆಯ “ಗಂಡುಮೆಟ್ಟಿನ ಭಾಷೆಯಲ್ಲಿನ” ಇವರ ಮಾತುಗಳನ್ನು ಕೇಳುವದೇ ಒಂದು ಮಜವಿತ್ತು…
ಬಹಳ ಬೇಸರವಾಗುತ್ತದೆ…
ನಾಟಕ ರಂಗದ ಮಿನುಗು ತಾರೆಗೆ ಭಾವಪೂರ್ಣ ಶ್ರದ್ದಾಂಜಲಿ. ಕನ್ನಡನಾಡು ಈಗಾಗಲೇ ಮೂರು ನಕ್ಷತ್ರಗಳನ್ನು ಕಳೆದುಕೊಂಡಿದೆ, ಇದು ನಾಲ್ಕನೆ ತಾರೆ ಕಲಾ ಜಗತ್ತಿನಿಂದ ಮಾಯವಾದುದು ಕನ್ನಡಿಗರಿಗೆ ತುಂಬಲಾರದ ನಷ್ಟ.
May her soul rest in peace
One of the best Theater personality, Really its a great loss.
Hoe any one can forget her performance in “SHARAPANJARA” movie. may her soul rest in peace n give strength to her company people.