ಕನ್ನಡ ಪ್ರಭ ವಿಶೇಷಾಂಕ ಮಾರುಕಟ್ಟೆಗೆ ಬಂದಿದೆ. ಹಿರಿಯ ಹಾಗು ಕಿರಿಯ ಸಾಹಿತಿಗಳ ಬರಹಗಳು , ಕವಿತೆಗಳು, ಲೇಖನಗಳು , ಕತೆಗಳು , ವ್ಯಂಗ್ಯ ಚಿತ್ರ , ಹೀಗೆ ಹತ್ತು ಹಲವು ವಿಷಯಗಳನ್ನು ಈ ವಿಶೇಷಾಂಕ ಒಳಗೊಂಡಿದೆ . ಸಾಹಿತಿ ಕಿ.ರಂ. ನಾಗರಾಜ್ ಅವರ ಬಗೆಗಿನ ಲೇಖನ, ಖ್ಯಾತ ಕವಿಗಳಾದ ಎಚ್ಹೆಸ್ವಿ , ಬಿ ಆರ್ .ಲಕ್ಷ್ಮಣ ರಾವ್ ಅವರುಗಳ ಕವಿತೆಗಳು, ಕತೆಗಾರರಾದ ಕುಂ ವೀ , ಸುನಂದಾ ಪ್ರಕಾಶ ಕಡಮೆ ಇವರುಗಳು ಬರೆದ ಕತೆಗಳು ಈ ವಿಶೇಷಾಂಕದ ಮೌಲ್ಯವನ್ನು ಹೆಚ್ಹಿಸಿದೆ.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






jothege page tumba add gaLu:)
kannada ptabha sweet suddi hodiruthe nnage bhala love