ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಂದಿದೆ ಉದಯವಾಣಿ ವಿಶೇಷಾಂಕ …

ಉದಯವಾಣಿ ವಿಶೇಷಾಂಕ ಮಾರುಕಟ್ಟೆಗೆ ಬಂದಿದೆ .ತಂಜಾವೂರು ಕಲಾ ಶೈಲಿಯ ಕಲಾಕೃತಿಯ ಆಕರ್ಷಕ ಮುಖ ಪುಟದೊಂದಿಗೆ ಮುದ್ರಿತವಾಗಿರುವ ಈ ವಿಶೇಷಾಂಕದಲ್ಲಿ   ಲಕ್ಷ್ಮೀಶ ತೋಳ್ಪಾಡಿ , ನೇಮಿಚಂದ್ರ , ಪ್ರೊ .ಬಿ.ಎ.ವಿವೇಕ ರೈ  ಇವರುಗಳ ಲೇಖನಗಳು . ವಿನಾಯಕ ನಾಯಕ್ , ಕೆ.ಈ.ರಾಧಾಕೃಷ್ಣ , ಹಾಗು ವೀಣಾ ಬನ್ನಂಜೆ ಇವರುಗಳ ಮಥುರಾ ಯಾತ್ರೆಯ ನೆನಪುಗಳು ಬರಹ ರೂಪದಲ್ಲಿ  ಕಾಣಿಸಿಕೊಂಡಿದೆ.

ನಟಿ ,ನಿರ್ದೇಶಕಿ ದಿವಂಗತ ವೈಶಾಲಿ ಕಾಸರವಳ್ಳಿ ಯವರ ಬಗ್ಗೆ ಗಿರೀಶ್ ಕಾಸರವಳ್ಳಿ ಅವರ ಮನದಾಳದ ಮಾತುಗಳು ,   ಶಾರದಾ ನಾಯಕ್ , ಮನೋಹರ ಪ್ರಸಾದ್ , ನೀಲಾ.ಕೆ ಇವರುಗಳ ಕತೆಗಳು , ಜಿ.ಎಸ್. ನಾಗನಾಥ್ , ಸತೀಶ ಆಚಾರ್ಯ , ಶೈಲೇಶ್ ಉಜಿರೆ ಇವರುಗಳ ಕಾರ್ಟೂನ್ ಗಳು ,ಸಿನಿಮಾ ಹಿಂದಿನ ಬದುಕಿನ ಬಗ್ಗೆ ಯೋಗರಾಜ ಭಟ್ಟರ ಮಾತುಗಳು ಈ ವಿಶೇಷಾಂಕದಲ್ಲಿ ಕಾಣಿಸಿಕೊಂಡಿವೆ . ಎಸ್ .ಸುರೇಂದ್ರ ನಾಥ್ ಅವರ ಕಿರು ಕಾದಂಬರಿ ಸೇರಿದಂತೆ , ಯಜ್ಞ , ಆಸ್ಟ್ರೋ ಮೋಹನ್ , ಸಂತೋಷ್ ಪೈ , ಶಮಂತ್ ಪಾಟೀಲ್  ಕ್ಯಾಮರಾ ಸೆರೆ ಹಿಡಿದ ಚಿತ್ರಗಳು ಈ ವಿಶೇಷಾಂಕದ ಅಂದವನ್ನು ಹೆಚ್ಹಿಸಿದೆ.

ಉದಯವಾಣಿ ವಿಶೇಷಾಂಕವನ್ನು  ಇಲ್ಲಿ ಓದಿ

‍ಲೇಖಕರು avadhi

16 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. Pramod

    74.127.61.106/epaper/deepavali.html

  2. Suri

    ಇದರಲ್ಲಿನ ಪ್ರಸನ್ನರ ಕಥೆ ‘ಸ್ಮಿತ್ ಸಾನ್ ಸಾಹೇಬರು ತಾಳಮದ್ದಲೆಯಾಡಿಸಿದರು’ ಕಥೆಯನ್ನು ಎಲ್ಲ ಓದಲೇಬೇಕು.
    ಬಹಳಷ್ಟು ದಿನಗಳ ನಂತರ ಒಂದು ಒಳ್ಳೆ ಕಥೆಯನ್ನು ಓದಿದ ಅನುಭವವಾಯ್ತು.
    ಇದು ಈವರ್ಷದ ಒಂದು ಉತ್ತಮ ಕಥೆಯೆಂದರೂ ತಪ್ಪಿಲ್ಲ.
    ಅಲ್ಲದೆ ಶ್ರೀರಾಮ್ ಅವರ ‘ಸುದ್ದಿ ಇದು ಸುದ್ದಿ’ ಕಥೆ ಕೂಡ ಒಂದು ಹೊಸ ಅನುಭವ ನೀಡುತ್ತದೆ.
    ಇವುಗಳನ್ನು ಅವಧಿಯಲ್ಲಿ ಉಲ್ಲೇಖಿಸಬೇಕಿತ್ತು.

    • avadhi

      ನೀವು ಹೇಳಿದ ಎರಡೂ ಕಥೆಗಳು ಅವಧಿಯಲ್ಲಿ ಕಾಣಿಸಿಕೊಳ್ಳಲಿದೆ. ಸುರೇಂದ್ರನಾಥ್ ಅವರ ಮನಕಲಕುವ ಧಾರಾವಾಹಿ ಮುಗಿದ ನಂತರ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading