ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುರಿ ಪುರಿ…ಕಡಲೆ ಪುರಿ

ಎಚ್ ವಿ ವೇಣುಗೋಪಾಲ್ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು . ವಿದ್ಯಾರ್ಥಿಗಳ, ಗೆಳೆಯರ ನಡುವೆ ವೈಚಾರಿಕ  ಮನೋಭಾವ ಬಿತ್ತಿದವರು.
ಗ್ರಹಣದ ಬಗ್ಗೆ ಹರಡುತ್ತಿರುವ ಮೂಢನಂಬಿಕೆಯನ್ನು ವಿರೋಧಿಸಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಅಂಗಳದಲ್ಲಿ ಕಡಲೆಪುರಿ ತಿನ್ನುವ ಕಾರ್ಯಕ್ರಮ ಇತ್ತು . ಇದು ಎಲ್ಲವನ್ನೂ ಪ್ರಶ್ನಿಸುವಂತೆ ಪ್ರೇರೇಪಿಸಿದ ಎಚ್ ಎನ್ ಅವರಿಗೆ ತೋರಿಸಿದ ಗೌರವ.
ಹಾಗಿರುವಾಗ ವೇಣುಗೋಪಾಲ್ ಅಲ್ಲಿ ಇಲ್ಲದೆ ಇರುವುದು ಹೇಗೆ ಸಾಧ್ಯ. ‘ಅವಧಿ’ಗೆ ಆ ಜಾತ್ರೆಯ ಚಿತ್ರಗಳನ್ನು ಕಳಿಸಿದ್ದಾರೆ. ಕನ್ನಡಕದ ಮೂಲಕ ಗ್ರಹಣ ಸೆರೆ ಹಿಡಿದ ಚಿತ್ರಗಳೂ ಅವರದ್ದೇ. ಅವರಿಗೆ ವಂದನೆಗಳು.



‍ಲೇಖಕರು avadhi

16 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. aditya bharadwaja

    sir H V Venugopal avaru basavanagudiya national colleginalli samskruta vibhagada mukhyastharu, jayanagara national college nallalla. naanu 3 varsha avara patha keliddene. he is one of the best teachers I have encountered. – aditya bharadwaja

    • KIRAN , S/o Manjunatha H.S.

      ok its good i will also belive in this

  2. ಸಿರಾಜ್ ಬಿಸರಳ್ಳಿ

    ಪುರಿ ಕಡಲೆ ಪುರಿ ಗ್ರಹಣ ಸಮಯದಲ್ಲಿ ಹಂಚಿರುವುದು ಒಂದು ಒಳ್ಳೆಯ ಬೆಳವಣಿಗೆ, ಈ ಮೂಡನಂಬಿಕೆಗಳು ಬೆಂಗಳೂರು ನಗರದಂತಹ ವಾಸಿಗಳಿಗೆ ಜಾಸ್ತಿ ಕಾಡುತ್ತವೇಯೋ ಏನೋ ? ನಮ್ಮ ಕೊಪ್ಪಳದಲ್ಲಿ ಗ್ರಹಣ ಸಮಯದಲ್ಲಿ ಶ್ರೀಗವಿಮಠದಿಂದ ದಾಸೋಹ ಕಾರ್ಯಕ್ರಮ ನಡೆಯಿತು. ಜಾತ್ರಾ ಪ್ರಯುಕ್ತ ನಡೆದಿದ್ದ ದಾಸೊಹ ಕಾರ್ಯಕ್ರಮ ಅಮವಾಸ್ಯೆಯ ನಿಮಿತ್ತ ಅಂದು ಹೆಚ್ಚಿನ ಜನರನ್ನು ಸೆಳೆಯಿತು. ಸ್ವಾಮಿಗಳು ಹೇಳಿದರು ಗ್ರಹಣ ಸಮಯದಲ್ಲಿ ಭೋಜನ ಮಾಡಬಾರದೆನ್ನುವುದು ಮೌಡ್ಯ ಎಂದು . ಅವದಿಯಲ್ಲಿ ಕಡಲೆಪುರಿ ಸುದ್ದಿ ಓದಿದ ಮೇಲೆ ಇದನ್ನು ನಿಮಗೆ ತಿಳಿಸಬೇಕೆನ್ನಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading