ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತ-ಗಾದೆ ನೋ ಟೀಸು…

-ಸೂತ್ರಧಾರ ರಾಮಯ್ಯ

ಮಂತ್ರಿಗಿರಿ ಕೊಟ್ಟೆಯೋ “ನೀ ಹೇಳಿದಂಗೆ” ; ಕೊಡಲಿಲ್ಲವೋ “ಏಳು ದಂಗೆ”
ಕಮಲ ಕೀಳೋಕೆ ಹೋಗಿ; ಕೆಸರಲ್ಲಿ ಸಿಕ್ಕಿಕೊಂಡರಂತೆ!
ಭಿನ್ನಮತ ಬಹುಮತದ ಶತ್ರು ;ಪಕ್ಷಾಂತರಿ ಜನತೆಯ ಶತ್ರು.
ಕಮಲಕ್ಕನ ಆಪರೇಶನ್ ಅಂದ್ರೆ; ಕೈ ಯಾಕೋ ಮುಚ್ಚಿಕೊಂಡು ಕೂತ್ರಂತೆ,
(ಕವನ ಬರೀತಾ) ಯಾರೋ ಅಳುತ್ತಿದ್ದಾರೆ..,ಕೋಯಿ ರೋ ರಹಾ ಹೈ! ಅಂತ ವಾಜಪೇಯಿ ಅಂದ್ರೆ ; ಅದು  ನಾನಲ್ಲ ಅಂದರಂತೆ ಸೀಯಮ್ಮು .
ಗುಣಶೀಲ ಹೈ ಕಮಾಂಡ್ ಅಂದ್ರೆ ; ಹಣಚೀಲ “ಐ  ಕಮ್ಯಾಂಡ್ ” ಅಂದನಂತೆ.
ರಾಜಕಾರಣೀನ ‘ಅನರ್ಹ’ ಅನ್ನೋಕೆ; ಡಿಸ್ಕ್ವಾಲಿಫಿಕೇಶನ್ ಆಕ್ಟ್ ಹುಡುಕಾಡಿದ್ರಂತೆ!
ಮ್ಯಾಡರ್ನ್ ಭಾರತದಲ್ಲಿ ಕುರ್ಚಿ ಏರಿದವ ಕೌರವ ; ಪಟ್ಟ ಕಳಕೊಂಡವ ಪಾಂಡವ.
ಧನತಂತ್ರ ಜನತಂತ್ರನ ಕೆಡಿಸ್ತು ;ದುಡ್ಡಿನವರ ಧಿಮಾಕ್ ಕ್ರಸಿ ಡೆಮಾಕ್ ಕ್ರಸಿ  ಕೆಡಿಸ್ತು.
ಪಾಪ.., ನಾಯಕರ ಪಾಡು!
ಪಕ್ಷ ಪರದಾಡಲಿ, ಜನತೆ ಜರೆದಾಡಲಿ ,ನಿನ್ನ ನೆಮ್ಮದಿಗೆ ಭಂಗವಿಲ್ಲ. ಎಮ್ಮೆಲ್ಯೇ ನಿನಗೆ ಸಾಟಿಯಿಲ್ಲ.
(ಲಾಸ್ಟ್) ರೆಸಾರ್ಟ್’ ನಿಂದ ಘನ ಕೋರ್ಟವರೆಗೆ ನೀ
ಅಳುಕದೆ ಮುಂದೇ ಸಾಗುವೆ! ಅರೆ ಹೊಯ್ ಅರೆ ಹೊಯ್!
 

‍ಲೇಖಕರು avadhi

24 October, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading