ಎಚ್ ಎನ್ ಆರತಿ
ಅಚ್ಚರಿ!!! ಸಂತಸ!!!
ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರವಾಸ ಯೋಜನೆಯಡಿಯಲ್ಲಿ, ನನ್ನ ತ್ರಿಪುರ ಪ್ರವಾಸ ಕಥನವು ಯಾವ ಸುಳಿವೂ ಇಲ್ಲದೇ, ಅಚ್ಚಾಗಿ ಅಂಚೆಯ ಮೂಲಕ ಇಂದು ನನ್ನ ಕೈಸೇರಿ ಹೇಳತೀರದಷ್ಟು ಖುಷಿಯಾಗಿದೆ.
ಪುಸ್ತಕವನ್ನು ನಾನು ತ್ರಿಪುರದ ಪ್ರಸಿದ್ಧ ಕತೆಗಾರ, ಆತ್ಮೀಯ ಸ್ನೇಹಿತ Shyamal Bhattacharyaನಿಗೆ ಅರ್ಪಿಸಿದ್ದೇನೆ.
ಈ ಪ್ರವಾಸದಲ್ಲಿ ಆಗಾಗ ಜೊತೆಗಿದ್ದು, ನೆರವು ನೀಡಿದ ತ್ರಿಪುರದ ಕವಿಮಿತ್ರ Subhrasankar Dasನಿಗೂ, ಕವಿತೆಗಳನ್ನು ಓದುತ್ತಾ ಕಾರು, ಆಟೋಗಳಲ್ಲಿ ತ್ರಿಪುರದ ಇಡೀ ಸಾಹಿತ್ಯ ಬಳಗವನ್ನು ಪರಿಚಯಿಸಿದ ಮತ್ತೊಬ್ಬ ಕವಿ, ಅನುವಾದಕ ಗೆಳೆಯ Prabuddhasundar Karಗೂ ಕೃತಜ್ಞತೆಗಳನ್ನು ಹೇಳುವುದು ಹೇಗೆ?!
ಜೀವ ಕೊರಳ ಗೆಳತಿ, ಗೆಳೆಯರು ಈ ಕಥನದುದ್ದಕ್ಕೂ ಉಸಿರಂತೆ ಜೊತೆಯಲ್ಲಿದ್ದಾರೆ…ವಂದನೆಗಳೆಂಬುದು ಹೇಳದೆಯೂ ನಿಮಗೆ ತಿಳಿಯುತ್ತದೆಂಬುದು ಗೊತ್ತು…
ಎಲ್ಲಕ್ಕೂ ಕಾರಣರಾದ,
ನೀವಿಲ್ಲದೇ ನಾನಿಲ್ಲ!






ಓದಬೇಕು…..
Thank you Avadhi
ಅಭಿನಂದನ ಮೇ ಡಂ
ಸೂಪರ್ರೂ ಆರ್ತಿ….
ನೀನೇ ತ್ರಿಪುರ ಸುಂದರಿ ಕವಯ3
Congrats Arathi mam
congrats arati