‘ಜೋಗಿ ಸರ್ಕಲ್’ ಫೋಟೋ ಆಲ್ಬಮ್

‘ಅವಧಿ ಲೈವ್’ ಮೂಲಕ ‘ಜೋಗಿ ಸರ್ಕಲ್’ ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಖ್ಯಾತ ಸಾಹಿತಿ ಜೋಗಿ ಅವರು ಪ್ರತೀ ವಾರ ಒಬ್ಬ ಲೇಖಕರೊಡನೆ ಸಂವಾದ ನಡೆಸಲಿದ್ದಾರೆ.

ಇದರ ಆರಂಭದ ಸಂಚಿಕೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್ ಎಸ್  ವೆಂಕಟೇಶಮೂರ್ತಿ ಅವರ ಜೊತೆ ಸಂವಾದ ಹಮ್ಮಿಕೊಳ್ಳಲಾಗಿತ್ತು. 

ಇಡೀ ಸಂವಾದ ವೀಕ್ಷಿಸಲು ಬಯಸುವವರಿಗೆ ಲಿಂಕ್ ಇಲ್ಲಿದೆ.

ಕಾರ್ಯಕ್ರಮದ ಫೋಟೋ ಆಲ್ಬಮ್ ನಿಮಗಾಗಿ 

 

‍ಲೇಖಕರು avadhi

January 14, 2020

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಕಣ್ಣಲ್ಲಿ ’ಕಾಮರೂಪಿ’

ಜೋಗಿ ಕಣ್ಣಲ್ಲಿ ’ಕಾಮರೂಪಿ’

ಕಾಮರೂಪಿ ಎಂಬ ನಮ್ಮೊಳಗಿನ ರೂಪಕ ಜೋಗಿ  ಸಾಹಿತಿ ಹೀಗೇ ಇರಬೇಕು ಮತ್ತು ಹೀಗೇ ಇರುತ್ತಾರೆ ಅಂತ ನಮಗೆಲ್ಲ ಒಂದು ಕಾಲಕ್ಕೆ ಭ್ರಮೆ. ಟಿ ಕೆ ರಾಮರಾವ್...

1 Comment

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This