ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಿಕ್ಕಿಂಗ್ ಕಾಲಂ :ಏನ್ರಿ ಇದು ಹೀಗಾ ತೋರ್ಸೋದು…

ಇದನ್ನು  ಗಮನ  ಕೊಟ್ಟು  ಓದಿ …
ಆಟ ಆಡಲು ತೋಟಕ್ಕೆ ಹೋದೆ, ತೋಟ ನನಗೆ ದೀಪ ಕೊಡ್ತು, ದೀಪವನ್ನು ದೇವರಿಗೆ ಕೊಟ್ಟೆ ದೇವ್ರು ನನಗೆ ದುಡ್ಡು ಕೊಡ್ತು,ದುಡ್ಡು ತಗೊಂಡು ಅಂಗಡಿಗೆ ಕೊಟ್ಟೆ, ಅಂಗಡಿ ನನಗೆ ಹಿಟ್ಟು ಕೊಡ್ತು, ಹಿಟ್ಟು ತಗೊಂಡು ಅಮ್ಮನಿಗೆ ಕೊಟ್ಟೆ, ಅಮ್ಮ ನನಗೆ ರೊಟ್ಟಿ ಕೊಟ್ರು, ರೊಟ್ಟಿ ತಗೊಂಡು ಅಣ್ಣನಿಗೆ ಕೊಟ್ಟೆ, ಅಣ್ಣ ನನಗೆ  ಕೋಲು ಕೊಟ್ಟ , ಕೋಲು ತಗೊಂಡು ಟೀಚರ್ ಗೇ ಕೊಟ್ಟೆ, ಟೀಚರ್ ನನಗೆ ಲಾತ ಕೊಟ್ರು :-)
ಇದೊಂದು ಗ್ರಾಮೀಣ ಪರಿಸರದಲ್ಲಿ ಮಕ್ಕಳು ಹಾಡಿ ಕೊಳ್ಳುವ ಹಾಡು.ಈ ಹಾಡು ನಮ್ಮ ರಾಜಕೀಯ ಪರಿಸ್ಥಿತಿಗೆ  ಸರಿ ಹೊಂದುತ್ತೆ.ಆ ವಿಷ್ಯ ಪಕ್ಕಕ್ಕೆ ಇಡೀ.ಆದರೆ ಇದೆ ವಿಷ್ಯ ಪಾಪ ಕೆಲವು ಪಾಪದವರಿಗೂ ಹೊಂದುತ್ತದೆ…ಅವರು ಯಾರು ಅಂತ ಹೇಳೋದಾದರೆ ಸುವರ್ಣ ವಾಹಿನಿಯ ಹಳ್ಳಿ ಹೈದರು…! :-) ;-)
ಪೂರ್ಣ ಓದಿಗೆ  ಮೀಡಿಯಾ ಮೈಂಡ್
]]>

‍ಲೇಖಕರು avadhi

14 October, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading