ಹೀಗೆ ಒಬ್ರು ದೊಡ್ದ ಪತ್ರಕರ್ತೆ ಅವರಿಗೆ ತಮ್ಮ ಹಿಂದಿನ ಜನ್ಮದ ಬಗ್ಗೆ ಸ್ವಲ್ಪ ಕುತೂಹಲ. ನೋಡೇ ನಂಗೂ ಇಷ್ಟ ಕಣೆ ಅಂತ ನನ್ ಬಳಿ ಪದೇಪದೆ ಹೇಳ್ತಾ ಇದ್ರು . ಅದ್ಯಾವಾಗ ಈ ಜನ್ಮಾಂತರದಲ್ಲಿ ಭಾಗವಹಿಸಿದವರಲ್ಲಿ ಕೆಲವರು ಪ್ರೆಸೆಂಟ್ ಜೀವನದಲ್ಲಿ ಬೇರೇನೆ ರೂಪ ತೋರಿದರು ಆಗ ಈಕೆ ಬೆಚ್ಚಿ ಬೆದರಿ… ಪಾಪ ಹೆಣ್ಣುಮಕ್ಕಳನ್ನು ಹಾಗೆಲ್ಲ ಆಡಿಕೊಳ್ಳ ಬಾರದು ತಪ್ಪು ತಪ್ಪು
. ಏನೆ ಆಗಲಿ ಅದರ ಗುರುಜೀ , ನಿರೂಪಕ ಅರುಣ್ ಸಾಗರ್ , ಹಿನ್ನಲೆ ಧ್ವನಿ ಹೀರೊ
ಕಿರಣ್ ಶ್ರೀಧರ್ ಅವರ ಪ್ರಯತ್ನ ಮಾತ್ರವಲ್ಲದೆ ಒಟ್ಟಾರೆ ಟೀಮ್ ಕೆಲಸ ಚೆನ್ನಾಗಿದೆ.
ಅರುಣ್ ಸಾಗರ್ ಆರಂಭದಲ್ಲಿ ದ್ರೌಪತಿ ಶಪಥದಂತೆ ಮುಡಿ ಬಿಚ್ಚಿ ಜಿಂಬೂಬಾ..ಸ್ಟೈಲ್ನಲ್ಲಿ ಇರೋರು, ಮೋಸ್ಟ್ಲಿ ಅವರ ಶಪಥ ಈಗ ಪೂರ್ಣ ಆಗಿರ ಬಹುದು ಈಗ ಜುಟ್ಟು ಪಟ್ಟು ಕಟ್ಟಿಕೊಂಡು
ಅರುಣ್ ಅತ್ಯುತ್ತಮ ನಿರೂಪಕ ಅದಷ್ಟೇ ಇಲ್ಲಿ ವೀಕ್ಷಕರ ಗಮನಕ್ಕೆ ಬರೋದು.
ಪೂರ್ಣ ಓದಿಗೆ: ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments