ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ದೊಡ್ಡವರೆಲ್ಲ ಜಾಣರಲ್ಲ-ಚಿಕ್ಕವರೆಲ್ಲ ಕೋಣರಲ್ಲ

ಜೀ ಕನ್ನಡ ದಲ್ಲಿ ಭಾನುವಾರ ಪ್ರಸಾರವಾದ ಮಕ್ಕಳ ದಿನಾಚರಣೆಯ ದಿನ ವಿಶೇಷ ಮಕ್ಕಳ ಕಾರ್ಯಕ್ರಮ ಖುಷಿ ಕೊಡ್ತು. ಮಕ್ಕಳು ಸೆಲಬಿಗಳ  ಬಳಿ  ಹೋಗಿ ಪ್ರಶ್ನೆ ಕೇಳುತ್ತಿದ್ದರು. ಹೆಚ್ಚಿನ ಉತ್ತರ ತರ್ಲೆ ಆಗಿತ್ತು, ಅದು ತುಂಬಾ ಖುಷಿ ಕೊಡ್ತು. ಸೋತವರು ದೊಡ್ಡವರೆಲ್ಲ ಜಾಣರಲ್ಲ-ಚಿಕ್ಕವರೆಲ್ಲ ಕೋಣರಲ್ಲ ಎಂದು ಹೇಳ ಬೇಕಾಗಿತ್ತು :-) .
ನಟ ಸುದೀಪ್ ಸಹ ದೊಡ್ಡವರ ಲಿಸ್ಟೇ ಸೇರಿದ್ದರು :-) ನಿರೂಪಕ  ಮಗು ಹೆಚ್ಚು ಪ್ರಶ್ನೆ ಕೇಳಿದ್ದು ಸೀರಿಯಸ್ಸಾಗಿರುವಂತಹದ್ದು ಛೇ! :-) ಇಲ್ಲ  ಸುದೀಪ್ ನೀವು ಎಂದಿಗೂ ಇಂತಹ ಪ್ರಶ್ನೆಗಳಿಗೆ ಉತ್ರ ಕೊಡ ಬಾರದು..  ನಾಟಿ ಪ್ರಶ್ನೆ ನಾಟಿ ಉತ್ರ ಅಷ್ಟೆ.. :-) ! ಹಾಗೇನಾದ್ರೂ ನೀವು ಮಾಡಿದ್ರೆ ನಾವು ನಿಮಗೆ ಸೀರಿಯಸ್ ಸುದೀಪ್ ಎನ್ನುವ ಅವಾರ್ಡ್ ಕೊಡ ಬೇಕಾಗುತ್ತದೆ ಎಚ್ಚರ ಎಚ್ಚರ
ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

16 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading