ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಗಮನ ಸೆಳೆದ ಆ ವಿಷಯ…

@@ ಸುವರ್ಣ ನ್ಯೂಸ್ ನಲ್ಲಿ ನನ್ನ  ಗಮನ ಹೆಚ್ಚು ಹೆಚ್ಚು ಸೆಳೆಯೋದು-ಸೆಳೆದಿರುವುದು ಆ ವಾಹಿನಿಚೀಫ್  ರಂಗನಾಥ್ ಸರ್ ನಡೆಸಿ ಕೊಡುವ ಫೋನ್ ಇನ್ ಕಾರ್ಯಕ್ರಮ.ಇದು ತುಂಬಾ ವಿಶೇಷವಾಗಿದೆ :-) . ಉನ್ನತ ಸ್ಥಾನದಲ್ಲಿ ಕುಳಿತು ಬಿಟ್ರೆ ಸಾಮಾನ್ಯರ ಕಡೆ ಕಣ್ಣೆತ್ತಿ ನೋಡುವುದಕ್ಕೆ ಇಷ್ಟ ಪಡಲ್ಲ ತುಂಬಾ ಜನರು. ಅಂತಹುದರಲ್ಲಿ  ನಿಜಕ್ಕೂ ಒಳ್ಳೆಯ  ಕೆಲಸ ಮಾಡ್ತಾ ಇದ್ದಿರಿ  ಸರ್.

ಭಾನುವಾರ ರಂಗ ಸರ್ ಅವರು ನಡೆಸಿ ಕೊಟ್ಟ ಫೋನ್ ಇನ್ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಸರ್ಕಾರವನ್ನು ಕುರಿತು ಜನರಿಗೆ ಸೀರೆ ಹಂಚುವುದಕ್ಕಿಂತ ಪ್ರವಾಹ ಪೀಡಿತರಿಗೆ ನೆಲೆ ಒದಗಿಸುವುದು ಈಗಿರುವ ಮುಖ್ಯ ಸಂಗತಿ ಎಂದು ಹೇಳಿದ್ರು. ಅದಂತೂ ಸತ್ಯವಾದ ಮಾತು ಎಲ್ಲಾ ಸೌಕರ್ಯಗಳು ಇದ್ರು ನಮಗೆ  ಪ್ರಕೃತಿಯಲ್ಲಿ ಸಣ್ಣ ಏರುಪೇರಾದ್ರು ತಡೆದು ಕೊಳ್ಳಲು ಕಷ್ಟ ಆಗುತ್ತದೆ , ಮೊನ್ನೆ ಬಿದ್ದ ಮಳೆಗೆ ಇಡೀ ಬೆಂಗಳೂರೇ ಪತರಿಗುಟ್ಟಿ ಬಿಡ್ತು, ಅಂತಹುದರಲ್ಲಿ ಪ್ರವಾಹ ಪೀಡಿತರು  ..ಅಯ್ಯೋ ದೇವ್ರೇ ನೆನಪಿಸಿ ಕೊಳ್ಳುವುದಕ್ಕೂ ಕಷ್ಟ ಆಗುತ್ತೆ ಮನಕ್ಕೆ

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

10 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading