ಸ ರಿ ಗ ಮ ಪ ಕಾರ್ಯಕ್ರಮದಲ್ಲಿ ಜೋಗೆ ಆಗಾಗ ಗುರು ಕಡೆಯಿಂದ ಕೀಟಲೆ ಮದ್ದು ಬೀಳ್ತಾನೆ ಇರುತ್ತೆ. ಕಳೆದ ವಾರ ವೈಲ್ ಕಾರ್ಡ್ ಎಂಟ್ರಿ ಆಯ್ತು, ಅದರಲ್ಲಿ ಒಂದು ಮಗು ಜಾಕಿ ಸಿನಿಮಾದ ಯಕ್ಕ ರಾಜ ರಾಣಿ ನನ್ನ… ! ಹಾಡು ಹೇಳಿದ . ಹಾಡು ಮುಗಿದ ಬಳಿಕ ಗುರುಜೀ ನಗುತ್ತ ಏನೋ ಈ ಹಾಡು ನಮಗೆ ( 3 ಜನ ಜಡ್ಜ್ ) ಹೇಳಿದಂಗೆ ಇದೆಯಲ್ಲ, ಆದ್ರೆ ನೀನು ವಿನಾಯಕನ ಕಡೆ ನೋಡುತ್ತಾ ಹಿಡಿ ಮಣ್ಣು ನಿನ್ನ ಬಾಯೊಳಗೆ ಎಂದು ಹೇಳಬಾರದಿತ್ತು ಎಂದು ನಕ್ರು…! ಇದು ಸಮಯಸ್ಪೂರ್ತಿ .
ಕಾರ್ಯಕ್ರಮದಲ್ಲಿ ತೀರ್ಪುಗಾರರು ಅಂದ್ರೆ ಗಟ್ಟಿಯಾಗಿ ಕುಳಿತಿರ ಬೇಕು ಎಂದೇನೂ ಇಲ್ಲ, ಅದೇ ರೀತಿ ಕಳೆದೆರಡು ದಿನದಿಂದ ವಿಷ್ಣುವರ್ಧನ್ ವಿಶೇಷ ಬರ್ತಾ ಇದೆ. ನಿನ್ನೆ ಎಪಿಸೋಡ್ ನಲ್ಲಿ ದುನಿಯಾ ವಿಜಯ್ ಸೇರಿದಂತೆ ಸಿನಿಮಾವೊಂದರ ಟೀಮ್ ಭಾಗವಹಿಸಿತ್ತು. ಕಳೆದ ವಾರ ಯಕ್ಕ ರಾಜ ರಾಣಿ ಹಾಡಿ ಮಗು ತಾನು ವಿಜಿ ಅವರ ಸಿಕ್ಸ್ ಪ್ಯಾಕ್ ನೋಡ ಬೇಕು ಎಂದು ಕೇಳಿದ. ಆಗ ರಘುಜಿ ಹೇಯ್ ನೀನು ವಿಜಿ ಸಿಕ್ಸ್ ಪ್ಯಾಕ್ ಕೇಳಿದ್ರೆ ನಾವು ನಮ್ಮ ಫ್ಯಾಮಿಲಿ ಪ್ಯಾಕ್ ತೋರಿಸ ಬೇಕಾಗುತ್ತೆ ಎಂದರು
ಪ್ಲೀಸ್ ಹಾಗ್ ಮಾತ್ರ ಮಾಡ ಬೇಡಿ ರಘುಜಿ
ಎನಿವೆಸ್ ಈ ಕೀಟಲೆಯ ಇನ್ವಾಲ್ವ್ಮೆಂಟ್ ಐ ಲೈಕ್ ಇಟ್
ಪೂರ್ಣ ಓದಿಗೆ : ಮೀಡಿಯಾ ಮೈಂಡ್
]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments