ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಇವರಿಗೂ ಒಂದು ಬದುಕಿದೆ …

ಇತ್ತೀಚೆಗೆ ನಾನು ವೀಕ್ಷಿಸಿದ ಮೂರು ಚಾನೆಲ್ಗಳಲ್ಲಿ  ಒಂದು ವಿಷ್ಯ ಕಾಮನ್ನಾಗಿ ಕಂಡು ಬಂತು. ಆ ವಿಷಯ ಎಂದಿಗೂ ನನಗೆ ಬೇಸರ ಉಂಟು ಮಾಡಿಸಲ್ಲ.ಅವರ ಬಗ್ಗೆ ಸದಾ ನನಗಿರೋದು ಕರುಣೆ .ನನ್ನ ಗೆಳೆಯ  ಅನಿ ಅಯ್ಯೋ ಬೆಂಗಳೂರು ಸಿಮ್ಲಾ ಆಗಿ ಬಿಟ್ಟಿದೆ ಎಂದು ಒದ್ದಾಡ್ತಾ ಇದ್ರು. ಆ ಹುಡುಗನ೦ತಹ  ಪಡ್ಡೆ ಹೈಕಳುಗಳಿಗೆ ಮಾತ್ರವಲ್ಲ  ಎಲ್ಲಾ  ಗಂಡು ಸಿಂಹಗಳ ಹೃದಯವನ್ನು ಕುಣಿಸಿ ಈ ಬೆಂಗಳೂರಿನ ಚಳಿಯಿಂದ ಅವರನ್ನು ದೂರ ಮಾಡುವಂತಹ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಯ್ತು ಸುವರ್ಣ ನ್ಯೂಸ್ನಲ್ಲಿ :-) ಮಂಗಳಮುಖಿಯರು ಎನ್ನುವ ಹೊಸ ಹೆಸರು ಕೊಟ್ಟು ಅವರ ಬದುಕಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ನಾಗರೀಕ ಸಮಾಜ ನಮ್ಮದು :-) . ಹೆಸರು ಮಾತ್ರ ಹೊಸದು ಆದರೆ ಬದುಕಿನ ಶೈಲಿಯಲ್ಲಿ ಯಾವುದೇ ಬಗೆಯ ಮಾರ್ಪಾಟು ಇಲ್ಲ. ಅಂತಹ ಮಂಗಳಮುಖಿಯರು ಅತ್ಯದ್ಭುತ ಪ್ರತಿಭೆಗಳು. ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>

‍ಲೇಖಕರು G

2 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading