ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಈ ಕೂಗು ಯಾರಿಗೂ ಕೇಳುವುದಿಲ್ಲವೇ…

ಕರ್ನಾಟಕದಲ್ಲಿ ಗ್ರಹಣದ ಸಮಯದಲ್ಲಿ ವಿಕಲಾಂಗ ಮಕ್ಕಳನ್ನು ಭೂಮಿಯಲ್ಲಿ ಹೂತು ಬಿಡುವ ಆಚರಣೆಯನ್ನು ಇದರೊಂದಿಗೆ ಬೆರೆಸಿದ್ದರು. ಆ ಆಚರಣೆಯನ್ನು ಸುವರ್ಣ ನ್ಯೂಸ್ ಮತ್ತು ಟೀವಿ ನೈನ್ ವಾಹಿನಿಯು ಪ್ರಸಾರ ಮಾಡಿತ್ತು. ಅಷ್ಟೆ ಅಲ್ಲದೆ ಮೇಲಿ೦ದ ನೀರಿಗೆ ಮಗುವನ್ನು ಎಸೆಯುವ ಆಚರಣೆಯ ಬಗ್ಗೆಯೂ ಪ್ರಸಾರಿಸಲಾಗಿತ್ತು.

 

ಆ ಸಂದರ್ಭದಲ್ಲಿ  ಹಿರಿಯ ವೈದ್ಯರೊಂದಿಗೆ ಚರ್ಚೆ ಮಾಡಿದ್ದರು ಸುವರ್ಣ ನ್ಯೂಸ್ ನವರು, ಒಬ್ಬ ವೈದ್ಯರು ( ಹೆಸರು ಬೇಡ ಬಿಡಿ ಪಾಪ) ಎಗರಾಡಿ ಬಿಟ್ರು! :-) ಯಾರೇನು ಮಾಡಿದ್ರು ಆಚರಣೆಯಲ್ಲಿ ಎಂತಹುದೇ ಬದಲಾವಣೆ ಆಗಲ್ವಲ್ಲ ಅದೇ ದುಃಖದ ಸಂಗತಿ. ಈ ಕೂಗು ಯಾರಿಗೂ ಕೇಳುವುದಿಲ್ಲವೇ ಎನ್ನುವ ಮಾತು ನಾವು ನಾಗರೀಕರು ದುಃಖದಿಂದ ಹೇಳ ಬೇಕಷ್ಟೇ

ಪೂರ್ಣ ಓದಿಗೆ :ಮೀಡಿಯಾ ಮೈಂಡ್

‍ಲೇಖಕರು avadhi

24 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading