ಯಾರದೋ ಕೈ ಇನ್ಯಾರದ್ದೋ ಬಾಯಿ
ರಾಜಕುಮಾರ ಮಡಿವಾಳರ್
ಕೈ ಕೆಸರಾದಷ್ಟೂ ಮೊಸರಾಯಿತು ಬಾಯಿ
ಯಾರದೋ ಕೈ ಇನ್ಯಾರದ್ದೋ ಬಾಯಿ!
ಆಸೇ ದುಃಖಕ್ಕೆ ಮೂಲ
ನೆನ್ನೆವರೆಗೂ ಸತ್ತ ರೈತನ ಕಣ್ಣಲ್ಲಿ
ಯಾವ ಆಸೆಯ ಕುರುಹೂ ಇರಲಿಲ್ಲ..!
ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಮಣ್ಣಾಯಿತು ಬ್ರೂಣ ಕಣ್ ಬಿಡುವ ಮೊದಲೇ..
ಸುಳ್ಳಾಗದು ಗಾದೆ ಖರೆ
ತಿರುವು ಮುರುವಾದದ್ಯಾಕೆ?








0 Comments