ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಗಯ್ಯಾಳಿ'ಗಳಿಗೆ ತೇಜಸ್ವಿ ಹೇಳಿದ್ದು..

ಮತ್ತೆ ಕಿರಗೂರಿಗೆ ಬಂದಿದ್ದೇವೆ.

ಸುಮನಾ ಕಿತ್ತೂರ್ ಹಾಗೂ ರಾಜೇಶ್ವರಿ ಅವರ ನಗು ನೋಡಿದರೆ ಸಾಕು ತೇಜಸ್ವಿ ಕಾದಂಬರಿಗಳ ಒಳಗೆ ಉಲ್ಲಾಸದಿಂದ ಹೆಜ್ಜೆ ಹಾಕಿದಂತಾಗುತ್ತದೆ.

ಇರಲಿ ಕಥೆ ಅದಲ್ಲ, ಇಲ್ಲಿ ತೇಜಸ್ವಿಯವರೇ ಬರೆದಿರುವ ಸೂಚನೆ.

ಸಿನೆಮಾ ಮಾಡುವವರ ಮುಂದೆ ಕಾದಂಬರಿಕಾರರು ಹೀಗಿರಬೇಕು ಹಾಗಿರಬೇಕು ಎನ್ನುವ ಕಾಲದಲ್ಲಿ ತೇಜಸ್ವಿ ಪುಸ್ತಕದಲ್ಲಿ ಕೊಟ್ಟಿರುವ ಸೂಚನೆ ನೋಡಿ.

ಇನ್ನೊಂದು ವಿಷಯ ಇಲ್ಲಿರುವ ರೇಖೆ ನಮ್ಮ ‘ಕರಿ ಮೆಣಸಿನ ಗಿಡ ‘ ಖ್ಯಾತಿಯ ಸೃಜನ್ ಅವರದ್ದು kg18

 

 

 

kg21kg19kg20

‍ಲೇಖಕರು admin

27 October, 2015

1 Comment

  1. shivaganga

    Kiriyurina chitrana hegirabahudu! Mugda gandasaru, thappe madathe jailinai-_bidisikondu baruva gayyaligalu –film gagi kaytha idini—!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading