'ಗಯ್ಯಾಳಿ'ಗಳಿಗೆ ತೇಜಸ್ವಿ ಹೇಳಿದ್ದು..

ಮತ್ತೆ ಕಿರಗೂರಿಗೆ ಬಂದಿದ್ದೇವೆ.

ಸುಮನಾ ಕಿತ್ತೂರ್ ಹಾಗೂ ರಾಜೇಶ್ವರಿ ಅವರ ನಗು ನೋಡಿದರೆ ಸಾಕು ತೇಜಸ್ವಿ ಕಾದಂಬರಿಗಳ ಒಳಗೆ ಉಲ್ಲಾಸದಿಂದ ಹೆಜ್ಜೆ ಹಾಕಿದಂತಾಗುತ್ತದೆ.

ಇರಲಿ ಕಥೆ ಅದಲ್ಲ, ಇಲ್ಲಿ ತೇಜಸ್ವಿಯವರೇ ಬರೆದಿರುವ ಸೂಚನೆ.

ಸಿನೆಮಾ ಮಾಡುವವರ ಮುಂದೆ ಕಾದಂಬರಿಕಾರರು ಹೀಗಿರಬೇಕು ಹಾಗಿರಬೇಕು ಎನ್ನುವ ಕಾಲದಲ್ಲಿ ತೇಜಸ್ವಿ ಪುಸ್ತಕದಲ್ಲಿ ಕೊಟ್ಟಿರುವ ಸೂಚನೆ ನೋಡಿ.

ಇನ್ನೊಂದು ವಿಷಯ ಇಲ್ಲಿರುವ ರೇಖೆ ನಮ್ಮ ‘ಕರಿ ಮೆಣಸಿನ ಗಿಡ ‘ ಖ್ಯಾತಿಯ ಸೃಜನ್ ಅವರದ್ದು kg18

 

 

 

kg21kg19kg20

‍ಲೇಖಕರು admin

October 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. shivaganga

    Kiriyurina chitrana hegirabahudu! Mugda gandasaru, thappe madathe jailinai-_bidisikondu baruva gayyaligalu –film gagi kaytha idini—!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: