ನಮಸ್ಕಾರ...

ಇತಿಹಾಸದ ಪುಟಗಳಲ್ಲಿ ಹುದುಗಿರುವ ಈ ದೇಶದ ದಲಿತರ ಸ್ವಾಭಿಮಾನದ ಸಂಕೇತ ‘ಕೋರೆಗಾಂವ್’ ಕುರಿತ ನಾಟಕವೊಂದು ಕನ್ನಡದಲ್ಲಿ ಮೈತಾಳಿದೆ.
ಇತ್ತೀಚಿನ ವರ್ಷಗಳಲ್ಲಿ ಕನ್ನಡ ರಂಗಭೂಮಿಯಲ್ಲಿ ಅವಿರತ ಪರಿಶ್ರಮದ ಮೂಲಕ ವಿಶೇಷ ಸ್ಥಾನ ಗಳಿಸಿರುವ ಹಾಲ್ಕುರಿಕೆ ಶಿವಶಂಕರ್ ಈ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಅಂಗ ಸಂಸ್ಥೆಯಾದ ‘ದಲಿತ ಲೇಖಕ ಕಲಾವಿದರ ಒಕ್ಕೂಟ’ ಈ ನಾಟಕವನ್ನು ಆಯೋಜಿಸಿದೆ.
ಈ ಅಪರೂಪದ ನಾಟಕ ಇದೇ ಜನವರಿ 12 ನೇ ತಾರೀಖು ಬೆಂಗಳೂರಿನ ವಸಂತನಗರದ ಮಿಲ್ಲರ್ ರಸ್ತೆಯಲ್ಲಿರುವ ‘ಅಂಬೇಡ್ಕರ್ ಭವನ’ದಲ್ಲಿ ನಡೆಯಲಿದೆ. ಸಮಯ ಸಂಜೆ 6 ಗಂಟೆಗೆ..
ದಯಮಾಡಿ ಸ್ನೇಹಿತರೊಂದಿಗೆ ಬನ್ನಿ..
‘ಕೋರೆಗಾಂವ್’ ನ ನೆನಪಿನಲ್ಲಿ ನಿಜವಾದ ಇಂಡಿಯಾವನ್ನು ಅರಿಯಿರಿ..
ನಿಮ್ಮ ನಿರೀಕ್ಷೆಯಲ್ಲಿ…
-ಹುಲಿಕುಂಟೆ ಮೂರ್ತಿ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments