ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಷ್ಟ ಕಾಲಕ್ಕೆ ಆದ ಮೀನುಗಾರರು..

ಕೇರಳದ ಪ್ರವಾಹದಲ್ಲಿ ಎಲ್ಲರ ಮನ ಗೆದ್ದಿರುವವರು ಅಲ್ಲಿನ ಮೀನುಗಾರರು.

‘ಕಷ್ಟ ಕಾಲಕ್ಕೆ ಆದವನೇ ನೆಂಟ’ ಎನ್ನುತ್ತಾರೆ

ಹಾಗೆ ಎಲ್ಲರ ಮನೆ, ಮನಗಳಲ್ಲಿ ಈ ಬಾರಿ ಈ ಮೀನುಗಾರರು ಉಳಿದುಬಿಟ್ಟಿದ್ದಾರೆ.

ಅವರು ಜೀವಗಳನ್ನು ರಕ್ಷಿಸಿದ ರೀತಿ, ಬೋಟು ಹತ್ತಲು ಬೆನ್ನು ಕೊಟ್ಟ ರೀತಿ ಎಲ್ಲವೂ ಈಗ ಕೇರಳದಲ್ಲಿ ಮನೆಮಾತು

ಅದನ್ನು ಸ್ಮರಿಸಲು, ಅದನ್ನು ಎಲ್ಲರ ಮನದಲ್ಲಿ ಅಚ್ಚೊತ್ತಿ ನಿಲ್ಲಿಸಲು ಕಾರ್ಟೂನುಗಳ ಸುರಿಮಳೆಯಾಗುತ್ತಿದೆ.

ಕೆಲವು ಇಲ್ಲಿದೆ..

‍ಲೇಖಕರು avadhi

21 August, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading