ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎಕ್ಕುಂಡಿ ಯಾ ತಿರುಮಲೇಶ್?

ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ
ಬಿಟ್ಟುಕೊಡುವುದರ ಮೂಲಕ …


ಎಂಬ ಸಾಲನ್ನು ಸು ರಂ ಎಕ್ಕುಂಡಿ ಯವರದ್ದು ಎಂದು ನಾವು ಭಾವಿಸಿದ್ದೆವು. ಆದರೆ ಪತ್ರಕರ್ತೆ ವಿದ್ಯಾರಶ್ಮಿ ‘ಇದು ಕೆ ವಿ ತಿರುಮಲೇಶ್ ಅವರದ್ದಲ್ಲವೇ’ ಎಂದು ಮೈಲ್ ಮಾಡಿದ್ದಾರೆ.
ಈ ಸಾಲು ಯಾರದು ಎಂಬ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದ್ದರೆ ತಿಳಿಸುತ್ತೀರಾ?

‍ಲೇಖಕರು avadhi

28 May, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading