ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಆತ್ಮೀಯರೇ
ತುಂಬಾ ತುಂಬಾ ತುಂಬಾ
ತುಂಬಾ ಚೆನ್ನಾಗಿದೆ
Good song
ತುಂಬಿತು ಎನ್ನೆದೆಯಲ್ಲಿ
ಹೊಸತೊಂದನುಭವ.
simply superb!
ಅಬ್ಬಾ! ಎಂಥ ಸುಂದರ. ಮೈಯೆಲ್ಲಾ ರೋಮಾಂಚನ. ಒಮ್ಮೆ ಆಸ್ವಾದಿಸಿದರೆ ಸಾಕು ತಲೆಯಲ್ಲಿ,ಕಿವಿಯಲ್ಲಿ,ಬಾಯಲ್ಲಿ ಅದೇ.ಜಗವ ನೋಡುವ ಕಣ್ಗಳು ಬದಲಾಗುವಂತೆ ಮಾಡುತ್ತದೆ ಯುವ ಮನಸ್ಸನ್ನು. ಎಲ್ಲ ಕಲಾವಿದರಿಗೂ ನನ್ನ ನಮನಗಳು. ಇಂಥ ಗೀತೆ ಇಂದು ಬೇಕಾಗಿತ್ತು.
ಬಡಿದೆಬ್ಬಿಸಿತು ಎನ್ನಾ
ದೇಶ ಭಕ್ತಿಯ……..
wonderful
okay
oLLeya prayathna. Kannadada gaayakarannE aarisiddu santOsha tanditu.
ಹಾಡು ಬಹಳ ಚೆನ್ನಾಗಿದೆ.
ಈ ಹಾಡು, ನೋಡುತ್ತಿದ್ದಂತೆ, http://www.youtube.com/watch?v=g0QK-IV_v3I ಇದು ನೆನಪಿಗೆ ಬಂತು!
ಇಷ್ಟವಾಗಲಿಲ್ಲ….ಗಾಂಧೀಜಿಗೆ ಬರ್ಮುಡಾ ಚಡ್ಡಿ ಹಾಕಿದ ಹಾಗಿದೆ ಹಾಡು…ಒಳ್ಳೆಯ ಸಾಹಿತ್ಯಕ್ಕೆ ವಿಚಿತ್ರ ಆಕ್ಸೆಂಟ್ ಬೆರೆಸಿ, ಸರಿ ಹೊಂದದ ಮೂಸ್ಯಿಕ್ ಹಾಕಿದರೆ ಏನಾಗುತ್ತದೆ ಎಂಬುದಕ್ಕೆ ಒಳ್ಳೆ ಉದಾಹರಣೆ.