ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ವಿಡಿಯೋ ನೋಡಿ: ಆತ್ಮಹತ್ಯೆಗೆ ಮೊದಲು ಬೀದಿಗೆ..

ಹೈದರಾಬಾದ್ ವಿಶ್ವವಿದ್ಯಾಲಯದಿಂದ ಐವರನ್ನು ಕುಲಪತಿಗಳ ಆದೇಶದ ಮೇರೆಗೆ ಹೊರ ಹಾಕಲಾಯಿತು. ಬೀದಿಗೆ ಬಿದ್ದವರಿಗೆ ಉಳಿಯಲೂ ಜಾಗ ಇರಲಿಲ್ಲ . ಕೊರೆವ ಚಳಿ, ಗಾಳಿಯಲ್ಲಿ ಇದ್ದ ಕಥೆಯನ್ನು ರೋಹಿತ್ ಜೊತೆಗೇ ಹೊರಬಿದ್ದ ಡೊಂಥಾ ಪ್ರಶಾಂತ್ ಇಲ್ಲಿ ಬಣ್ಣಿಸಿದ್ದಾರೆ. 

ಹೇಗೆ ವಿಶ್ವವಿದ್ಯಾಲಯದ ಒಳಗೂ ಸಾಮಾಜಿಕ ಬಹಿಷ್ಕಾರ ಇದೆ ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ..  

ವಿಡಿಯೋ ಓಪನ್ ಆಗದಿದ್ದಲ್ಲಿ ಮತ್ತೆ ರಿಫ್ರೆಶ್ ಮಾಡಿ –

‍ಲೇಖಕರು Admin

19 January, 2016

2 Comments

  1. Bharathi b v

    ಕೊನೆ ಎಂದಿಗೆ????

  2. Bhagya Chikkanna

    video sigtilla.. allade kelavu article galu open agtilla..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading