ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈಕೆ ಓಕೆ ಓಕೆ ಓಕೆ ಅನ್ನಿಸಿತು !

ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗುವ ಚಿದಂಬರ ರಹಸ್ಯ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತೆ. ಮುಖ್ಯವಾಗಿ ದೇವರನ್ನು-ಪವಾಡಗಳನ್ನು ನಂಬುವವರಿಗೆ ಇದು ಇಷ್ಟ ಆಗುವ ಕಾರ್ಯಕ್ರಮ. ನಮ್ಮಂತಹ ಅಲ್ಲಿಗೂ ಇಲ್ಲ ಇಲ್ಲಿಗೂ ಇಲ್ಲದ ವೀಕ್ಷಕರನ್ನು ಸಹ ಆಕರ್ಷಿಸುವ ಕಾರ್ಯಕ್ರಮ. ಇದರ ನಿರೂಪಕ ಪ್ರದೀಪ್.ಸುವರ್ಣ ನ್ಯೂಸ್ನಲ್ಲಿ ಹಿನ್ನೆಲೆ ಧ್ವನಿ ಕೊಡುವ ಕಲಾವಿದ ಈತ. ಜೊತೆಗೆ ಚಿದಂಬರ ರಹಸ್ಯ ನಿರೂಪಣೆಯ ಹೊಣೆ ಇವರದೇ. ಚಂದದ ಕನ್ನಡ. ಜೊತೆಗೆ ಆಕರ್ಷಕ ಸ್ಟೈಲ್ಸ್ . ಚಿದಂಬರ ರಹಸ್ಯ ಎನ್ನುವ ಹೆಸರಿಗೆ ತಕ್ಕಂತೆ ಚಿತ್ರ-ವಿಚಿತ್ರವಾದ ಅವುಟ್ ಫಿಟ್ ಧರಿಸಲ್ಲ, ಪಕ್ಕಾ ಸೂಪರ್ ಮಾಡೆಲ್ ದೇವರ ಕಥೆ ಹೇಳಿದಂತೆ ಅನ್ನಿಸುತ್ತದೆ ವೀಕ್ಷಕರಿಗೆ :-). ಆದ್ರು ಯಾಕೋ ಗೊತ್ತಿಲ್ಲ, ನನಗೆ ಹಾಗೆ ಅನ್ನಿಸಬಹುದು ಈ ರೀತಿಯ ಕಾರ್ಯಕ್ರಮಗಳು ಯಾವುದೇ ವಾಹಿನಿಯಲ್ಲಿ ಪ್ರಸಾರ ಆದರು ಆ ಕಾರ್ಯಕ್ರಮದ ನಿರೂಪಕ ಟೀವಿ ನೈನ್ ವಾಹಿನಿ ನಾರಾಯಣ ಸ್ವಾಮಿ ಅವರನ್ನು ಫಾಲೋ ಮಾಡುತ್ತಾರೆ, ಕೈ ಎಸೆಯೋದು, ಒಳಗಿಂದ ಬರುವುದು 🙂 ಹೌದ ಪ್ರದೀಪ್ !! ಪೂರ್ಣ ಓದಿಗೆ- ಮೀಡಿಯಾ ಮೈಂಡ್ ]]>

‍ಲೇಖಕರು G

10 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading