ನಳಿನಿ ಜಮೀಲಾ ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥೆ ಬರೆದಾಗ ಹಲವರು ಹುಬ್ಬೇರಿಸಿದ್ದರು. ಕೇರಳದ ನಳಿನಿ ತನ್ನೊಳಗಿದ್ದ ನೋವನ್ನು ಹೊರ ಹಾಕುತ್ತಿದ್ದಂತೆ ಅದು ಅನೇಕ ಚರ್ಚೆಯನ್ನೂ ಹುಟ್ಟುಹಾಕಿತು. ಇದೀಗ ಸೃಷ್ಟಿ ಪಬ್ಲಿಕೇಷನ್ಸ್ ಅದನ್ನು ಕನ್ನಡಕ್ಕೂ ಬರಮಾಡಿಕೊಂಡಿದೆ.
ಕನ್ನಡ ಅನುವಾದವನ್ನು ಇತ್ತೀಚಿಗೆ ವೀರಪ್ಪ ಮೊಯ್ಲಿ ಹಾಗೂ ಕಮಲ ಹಂಪನಾ ಅವರು ಬಿಡುಗಡೆ ಮಾಡಿದರು. ನಳಿನಿ ಜಮೀಲಾ ಹಾಜರಿದ್ದು ತಮ್ಮ ಕಥೆಯನ್ನು ಬಣ್ಣಿಸಿದರು. ಆ ಸಂದರ್ಭದ ನೋಟ ಇಲ್ಲಿದೆ.
ಪ್ರಜಾವಾಣಿ ಈ ಕೃತಿಯ ಆಯ್ದ ಭಾಗಗಳನ್ನು ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಿಸಲಿದೆ.




ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಗೆಳೆಯ ಸೃಷ್ಟಿ ನಾಗೇಶ್ ನಿಮ್ಮ ಈ ಕಾರ್ಯದಲ್ಲಿ ಅಪಾರ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ನಿಜಕ್ಕೂ ನಮ್ಮ ನಾಗರಿಕ ಸಮಾಜದ ಚಿಂತನೆಯ ಓರೆಗೆ ಹಚ್ಫ್ಚುವಂತಹ ಪುಸ್ತಕ ಎನ್ನಬಹುದು