
Now playing at Sapna (Majestic)
and Savitha (Malleshwaram) in Bangalore
and
Olympia in Mysore.

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





i think any malayali director got this story meansthe
film is superb and big hit.
ನಿರ್ದೇಶಕ ಅಬ್ದುಲ್ ರೆಹಮಾನ್ ಪಾಷಾರ ಎರಡನೇ ಚಿತ್ರ “ಅನಿಶ್ಚಿತ”. ಅವರ “ಚಂದನ- ಚಿಗುರು” ಕೂಡಾ ಕನ್ನಡ ಚಿತ್ರಲೋಕಕ್ಕೆ ಒಂದು ಅದ್ಬುತ ಕೊಡುಗೆ. ಈಗ ಹೊಸ ರೀತಿಯ ವಿಷಯವನ್ನಿಟುಕೊಂಡು ಬಂದಿರುವ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲಲಿ ಎಂದು ಹಾರೈಕೆ.
ಎಸ್. ಸಂಗೀತಾ ಜಾನ್ಸನ್.