ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]









ಪ್ರಕೃತಿಯ ಮುಂದೆ ನಿಸ್ಸಹಾಯಕ ಮನುಜ!
ಧೂಮಪಾನಿಗಳಲ್ಲಿ ಅರಿವು ಮೂಡಿಸಿದರೆ
ಧೂಮಪಾನಕ್ಕೆ ಹಾಕಬಹುದು ಕಡಿವಾಣ
ವಾಹನಗಳ ಬಳಕೆಯನ್ನು ಕಡಿತಗೊಳಿಸಿ
ನಿಯಂತ್ರಿಸಲೂಬಹುದು ವಾಯುಮಾಲಿನ್ಯ
ಪ್ರಕೃತಿಗೆ ತಾನೆಷ್ಟು ಸಹಕಾರಿ ಎಂಬುದನು
ತೋರಿಸಿಕೊಳ್ಳುತ್ತಿದ್ದರೂ ಈಗ ಈ ಮನುಜ
ಪ್ರಕೃತಿ ತನ್ನ ವಿಕೋಪವನು ತೋರಿಸದೇ
ಬಿಡುವುದಿಲ್ಲ ಅನ್ನುವ ಮಾತೂ ಈಗ ನಿಜ
ಕೆಡಿಸಿದ ವಾತಾವರಣವನು ಸರಿಪಡಿಸಿ ಈಗ
ನೆಮ್ಮದಿಯ ಹೊಂದಲು ಬಿಡೆನೆಂದು ನಗುತಿದೆ
ಧೂಮಪಾನಿಯಂತೆ ತಾನೇ ಹೊಗೆಯುಗುಳಿ
ಲಕ್ಷಾಂತರ ಜನರ ಮನಶಾಂತಿಯ ಕೆಡಿಸಿದೆ
ಮನುಜ ಏನ ಸಾಧಿಸಿದರೂ ಪ್ರಕೃತಿಯ ಮುಂದೆ
ಸದಾಕಾಲ ನಿಸ್ಸಹಾಯಕನಾಗಿಯೇ ಇರುವ ನಿಜದಿ
ಗಾಳಿ ಮಳೆಗೆ ಧರೆಗುರುಳುವ ಮರಗಳ ಲೆಕ್ಕವಿಲ್ಲಿಲ್ಲ
ಉದ್ಯಾನವನದ ಮರ ಉಳಿಸಿದರೂ ನಮ್ಮ ಮಂದಿ
**********