ಪತ್ರಕರ್ತ, ಸಾಹಿತಿ ಬಿ ವಿ ವೈಕುಂಠ ರಾಜು ಅವರೊಳಗೊಂದು ತಹ ತಹವಿತ್ತು. ಅವರ ಆತ್ಮಕಥೆಯ ಹೆಸರೂ ಅದೇ.
ಅಂತ ತಹ ತಹದ ಮನಸ್ಸನ್ನು ಗೆಳೆಯ ಬೇದ್ರೆ ಮಂಜುನಾಥ್ ಇಲ್ಲಿ ಹಿಡಿದಿಟ್ಟಿದ್ದಾರೆ



ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಒಂದು ಉತ್ತಮ ಪರಿಚಯಾತ್ಮಕ ಲೇಖನ, ಬಿವಿವಿರವರ ಆತ್ಮಕಥೆಯನ್ನು ಓದಲೇಬೇಕೆಂಬ “ತಹತಹ” ನನ್ನಲ್ಲಿ ಆರಂಭವಾಗಿದೆ. ವಂದನೆಗಳು.