ಮೇ ೧ ನೇ ತಾರೀಖು ನಾಕುತಂತಿ ಪ್ರಕಾಶನ, ಭಾರತ ಯಾತ್ರಾ ಕೇಂದ್ರ ಹಾಗೂ ರಂಗನಿರಂತರ ತಂಡದಿಂದ
ಕಾರ್ಮಿಕರ ರಂಗ ದಿನಾಚರಣೆ ನಡೆಯಿತು.
ಹಾಗೇ ರಾಮಕೃಷ್ಣ ಕನ್ನರ್ಪಾಡಿ ಮತ್ತು ವಸಂತ್ ಕುಮಾರ್ ಶೆಣೈ ಅವರು ಬರೆದ
’ಪ್ರಸಾಧನ ನೀವೂ ಕಲಿಯಿರಿ’ ಎನ್ನುವ ಪುಸ್ತಕದ ಬಿಡುಗಡೆಯೂ ನಡೆಯಿತು.
ಸಮಾರಂಭದ ಆತ್ಮೀಯ ಕ್ಷಣಗಳ ಚಿತ್ರಗಳು ನಿಮಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಗಳು : ಕೆ ಸಿ ಡಿ ಎಲ್ ಚಂದ್ರು
0 ಪ್ರತಿಕ್ರಿಯೆಗಳು