BIG BREAKING NEWS: ಬಿಟಿವಿ ಪ್ರಕಾರ ಗೌರಿ ಹಂತಕರ ಬಂಧನವಾಗಿದೆ

BTV News ಪ್ರಕಾರ-

ಇದು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸೋ ಮಹಾ ಸುದ್ಧಿ. ಕೊನೆಗೂ ಸಿಕ್ಕಿಬಿದ್ದ ಗೌರಿ ಲಂಕೇಶ್ ಹತ್ಯೆ ಕೇಸ್ ನ ರಣಹಂತಕ. ಪಿಸ್ತೂಲ್ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದ ಪಾತಕಿ.

4 ದಿನಗಳ ಹಿಂದೆ ಸೆರೆಸಿಕ್ಕ ಹಂತಕ. ಸೆಪ್ಟೆಂಬರ್ 5 ರಂದು ಇದೇ ಹೊತ್ತಿಗೆ ಗೌರಿ ಹತ್ಯೆ ಮಾಡಿದ್ದ. ಇಷ್ಟು ದಿನ ಪೊಲೀಸರಿಗೆ ಚಳ್ಳೆ ಹಣ್ಣು ತಿನಿಸುತ್ತಿದ್ದ ಹಂತಕ. SIT ಅಧಿಕಾರಿ ಶ್ರೀಧರ್ ಪುಜಾರಿ ರಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ.

ಇಡೀ ದೇಶವನ್ನೇ ತಲ್ಲಣಗೊಳಿಸುವ ಮಹಾ ಸ್ಫೋಟಕ ಸುದ್ಧಿ. ಗೌರಿಯನ್ನ ಕೊಂದ ಮಹಾಹಂತಕ ಕರ್ನಾಟಕದವನ್ನು. ಗೌರಿ ಹತ್ಯೆಯ ಪ್ರಮುಖ ರೂವಾರಿ ಮಂಡ್ಯ ಜಿಲ್ಲೆಯ ಮದ್ದೂರಿನವನು. ಉತ್ತರ ಭಾರತದಿಂದ ಬಂದಿದ್ದ ಗೌರಿ ಹತ್ಯೆಯ ಕಿಲ್ಲರ್ಸ್. ಈ ಕಿಲ್ಲರ್ಸ್ ಗೆ ಆಶ್ರಯ ಕೊಟ್ಟಿದ್ದೇ ಮದ್ದೂರಿನ ಹೊಟ್ಟೆಮಂಜ ಅಲಿಯಾಸ್ ನವೀನ. ಕೊಳ್ಳೆಗಾಲದ ತೋಟದಲ್ಲಿ ಹಂತಕರಿಗೆ ಟ್ರೈನಿಂಗ್ ಮಾಡಿಸಿದ್ದ. ಈ ಹಂತಕರಿಗೆ ಊಟ ವಸತಿ ಸೇರಿದಂತೆ ಎಲ್ಲಾ ಸೌಲಭ್ಯ ನೀಡಿದ್ದ.

‍ಲೇಖಕರು avadhi

February 23, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: