ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೃಷಿ ಮೇಳಗಳೇಕೆ ಜನರಿಂದ ದೂರ ಸರಿಯುತ್ತಿವೆ?

ಸಹಜ ಸಾಗುವಳಿ ಬಳಗ

ಈಗ ಬೆಂಗಳೂರು ಜಿಕೆವಿಕೆಯಲ್ಲಿ ಕೃಷಿ ಮೇಳ ನಡೆಯುತ್ತಿದೆ. ಕಳೆದ ೧೮ ವರ್ಷಗಳಿಂದ ಧಾರವಾಡ ಮತ್ತು ಬೆಂಗಳೂರು ಕೃಷಿ ಮೇಳಗಳಲ್ಲಿ ನಾವು ಪುಸ್ತಕ-ಪತ್ರಿಕೆಯ ಸ್ಟಾಲ್ ಹಾಕುತ್ತಾ ಬಂದಿದ್ದೇವೆ. ನಮಗೆ ಸ್ಟಾಲ್ ಹಾಕಲು ಅವಕಾಶ ದೊರಕಿಲ್ಲದಿರುವುದು ಇದೇ ಮೊದಲ ಸಲ. ನೆನ್ನೆಯಿಂದಲೂ ರೈತರು-ಸ್ನೇಹಿತರು ಕರೆ ಮಾಡಿ ಯಾಕೆ ಸ್ಟಾಲ್ ಹಾಕಿಲ್ಲ ಎಂದು ವಿಚಾರಿಸುತ್ತಲೇ ಇದ್ದಾರೆ.

ಕೃಷಿ ಮೇಳಗಳು ಅನೇಕ ವರ್ಷಗಳ ಹಿಂದೆಯೇ ಜನಸಾಮಾನ್ಯರಿಂದ ದೂರ ಸರಿಯಲು ಪ್ರಾರಂಭಿಸಿದ್ದವು. ಸಹಜ ಸಾಗುವಳಿಯಲ್ಲಿ ೨೦೧೪ರಲ್ಲಿ ಬರೆದದ್ದನ್ನು ಇಲ್ಲಿ ಹಂಚಿಕೊಳ್ಳಬೇಕೆನಿಸಿತು.

‍ಲೇಖಕರು Admin

13 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading