ಅಲ್ಲಿಗೆ ಹೋಗಿ ನೋಡೋಕಂತೂ ಆಗ್ಲಿಲ್ಲಾ ಆದ್ರೆ ಆ ಭಾಗ್ಯನಾ ಈ ಸಮ್ಮೇಳನದ ಭಾವಚಿತ್ರಗಳನ್ನು ಕೊಟ್ಟು ಕಂಗಳನ್ನು ತಂಪಾಗಿ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್…….
Loading...
maheshwari.u
on 5 February, 2015 at 12:54 PM
ಹಿಂದೆಲ್ಲ ಸಾಹಿತ್ಯ ಸಮ್ಮೇಳನ ಕಳೆದ ಬಳಿಕ ಅಲ್ಲಿ ಪ್ರಸ್ತಾಪಿತಗೊಂಡ ವಿಷಯಗಳ ಬಗ್ಗೆ.ಗೋಷ್ಟಿಗಳ ಮುಖ್ಯ ಆಶಯಗಳ ಬಗ್ಗೆ ಪತ್ರಿಕೆಗಳಲ್ಲಿ ಚರ್ಚೆ ಮುಂದುವರಿಯುತ್ತಿತ್ತು.ವಾದ -ಪ್ರತಿವಾದಗಳು ಬೆಳೆದು ಸಮ್ಮೇಳನದ ಕಾವು ಒಂದಷ್ಟು ದಿನ ಕಾಣಿಸಿ ಒಂದು ಮನೋಧರ್ಮವು ರೂಪುಗೊಳ್ಳಲು ಸಹಾಯಕವಾಗುತ್ತಿತ್ತು.ಇಂದು ಪತ್ರಿಕೆ ತೆಗೆದು ನೋಡುತ್ತೇನೆ.ಸಮ್ಮೇಳನದ ಪ್ರತಿಧ್ವನಿಯೆನಿಸುವ ಯಾವ ಬರಹವೂ ನನಗೆ ಕಾಣಿಸದೆ ಆಶ್ಚರ್ಯವಾಯಿತು. ಎಲ್ಲ ಗುಡಿಸಿ ಒರಸಿ ಫಿನಾಯಿಲ್ ಹಾಕಿ ಸ್ವಚ್ಛವಾಗಿ ಮುಂದಿನ ಸಮ್ಮೇಳನವನ್ನು ಕಣ್ದುಂಬಿಕೊಳ್ಳಲು (ಮನದುಂಬಿಕೊಳ್ಳಲು ಅಲ್ಲ!)ಸಜ್ಜಾದ ಹಾಗೆ.ಮಹತ್ವದ ವಿಷಯವನ್ನು ಕೇಂದ್ರವಾಗಿಸಿ ಸಮ್ಮೇಳನ ನಡೆದು ಭಿನ್ನಸಮ್ಮೇಳನವಾಗಿ ಮೂಡಿಬಂದದ್ದು ಸಾರ್ಥಕವಾಗಬೇಕಾದರೆ ಆ ಕಿಡಿಯನ್ನು ಎತ್ತಿಹಿಡಿದು, ಪಟ್ಟುಹಿಡಿದು ಚುರುಕುಮುಟ್ಟಿಸಿ ಕಾರ್ಯ ಸಾಧನೆ ಮಾಡಬೇಕು.ಪ್ರಜಾಪ್ರಭುತ್ವದ ಜೀವನಾಡಿಯಾದ ಪತ್ರಿಕೆಗಳು ಇದನ್ನು ಮಾಡಬೇಕು.ಅದನ್ನು ನಿರೀಕ್ಷಿಸಬಹುದೆ?
Thanks Ramesh Sir
ಅಲ್ಲಿಗೆ ಹೋಗಿ ನೋಡೋಕಂತೂ ಆಗ್ಲಿಲ್ಲಾ ಆದ್ರೆ ಆ ಭಾಗ್ಯನಾ ಈ ಸಮ್ಮೇಳನದ ಭಾವಚಿತ್ರಗಳನ್ನು ಕೊಟ್ಟು ಕಂಗಳನ್ನು ತಂಪಾಗಿ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್…….
ಹಿಂದೆಲ್ಲ ಸಾಹಿತ್ಯ ಸಮ್ಮೇಳನ ಕಳೆದ ಬಳಿಕ ಅಲ್ಲಿ ಪ್ರಸ್ತಾಪಿತಗೊಂಡ ವಿಷಯಗಳ ಬಗ್ಗೆ.ಗೋಷ್ಟಿಗಳ ಮುಖ್ಯ ಆಶಯಗಳ ಬಗ್ಗೆ ಪತ್ರಿಕೆಗಳಲ್ಲಿ ಚರ್ಚೆ ಮುಂದುವರಿಯುತ್ತಿತ್ತು.ವಾದ -ಪ್ರತಿವಾದಗಳು ಬೆಳೆದು ಸಮ್ಮೇಳನದ ಕಾವು ಒಂದಷ್ಟು ದಿನ ಕಾಣಿಸಿ ಒಂದು ಮನೋಧರ್ಮವು ರೂಪುಗೊಳ್ಳಲು ಸಹಾಯಕವಾಗುತ್ತಿತ್ತು.ಇಂದು ಪತ್ರಿಕೆ ತೆಗೆದು ನೋಡುತ್ತೇನೆ.ಸಮ್ಮೇಳನದ ಪ್ರತಿಧ್ವನಿಯೆನಿಸುವ ಯಾವ ಬರಹವೂ ನನಗೆ ಕಾಣಿಸದೆ ಆಶ್ಚರ್ಯವಾಯಿತು. ಎಲ್ಲ ಗುಡಿಸಿ ಒರಸಿ ಫಿನಾಯಿಲ್ ಹಾಕಿ ಸ್ವಚ್ಛವಾಗಿ ಮುಂದಿನ ಸಮ್ಮೇಳನವನ್ನು ಕಣ್ದುಂಬಿಕೊಳ್ಳಲು (ಮನದುಂಬಿಕೊಳ್ಳಲು ಅಲ್ಲ!)ಸಜ್ಜಾದ ಹಾಗೆ.ಮಹತ್ವದ ವಿಷಯವನ್ನು ಕೇಂದ್ರವಾಗಿಸಿ ಸಮ್ಮೇಳನ ನಡೆದು ಭಿನ್ನಸಮ್ಮೇಳನವಾಗಿ ಮೂಡಿಬಂದದ್ದು ಸಾರ್ಥಕವಾಗಬೇಕಾದರೆ ಆ ಕಿಡಿಯನ್ನು ಎತ್ತಿಹಿಡಿದು, ಪಟ್ಟುಹಿಡಿದು ಚುರುಕುಮುಟ್ಟಿಸಿ ಕಾರ್ಯ ಸಾಧನೆ ಮಾಡಬೇಕು.ಪ್ರಜಾಪ್ರಭುತ್ವದ ಜೀವನಾಡಿಯಾದ ಪತ್ರಿಕೆಗಳು ಇದನ್ನು ಮಾಡಬೇಕು.ಅದನ್ನು ನಿರೀಕ್ಷಿಸಬಹುದೆ?