ಎಷ್ಟಪ್ಪಾ ಉತ್ತರಗಳು..
ಓ ಎಲ್ ನಾಗಭೂಷಣ ಸ್ವಾಮಿ, ಕೆ ಎಸ್ ನಿಸಾರ್ ಅಹ್ಮದ್, ಕಡಿದಾಳು ಶಾಮಣ್ಣ, ಬರಗೂರು ರಾಮಚಂದ್ರಪ್ಪ, ಬಿ ವಿ ಕಾರಂತ್, ಬೀಚಿ, ಶಿವರಾಮ ಕಾರಂತ, ಸಚಿವ ಶ್ರೀರಾಮುಲು, ಕನ್ನಡಕ ತೆಗೆದ ವಾಟಾಳ್ ನಾಗರಾಜ್, ಎಸ್ ದಿವಾಕರ್, ಪಿ. ಲಂಕೇಶ್, ಅ ನ ಸುಬ್ಬ ರಾವ್, ಶಂಭು ಹೆಗಡೆ, ಸಾಕೇತ ರಾಜನ್…
ಎಂ ಜಿ ರಾಧಿಕಾ ಅವರು ಕ್ಲೂ ಕೊಡೀಪ್ಪಾ ಅಂತ ಕೇಳಿದ್ದಾರೆ.
ಹೋಗ್ಲಿ ತಗೊಳ್ಳಿ ಮೇಲೆ ಹೇಳಿರುವ ಹೆಸರಿನಲ್ಲೇ ಒಂದು ಕರೆಕ್ಟ್ ಹೆಸರಿದೆ
ಬೇಗ ಬೇಗ ಹೇಳಿ ಯಾರಿವರು…??
ಕಳೆದ ಎರಡು ಬಾರಿ ಗೆದ್ದವರಿಗೆ ಬಹುಮಾನ ಕೊಟ್ಟಿದ್ವಿ. ಈ ಬಾರಿ ಸರಿ ಉತ್ತರ ಮೊದಲು ಹೇಳಿದವರಿಗೆ ಡಬ್ಬಲ್ ಧಮಾಕಾ- ಮೇಫ್ಲವರ್ ಮೀಡಿಯಾ ಹೌಸ್ ವತಿಯಿಂದ. ದುಪ್ಪಟ್ಟು ಬಹುಮಾನ. ಯಾರಿಗುಂಟು ಯಾರಿಗಿಲ್ಲ ಒಂದು ಕೈ ನೋಡಿ. ೧, ೨, ೩, …ಶುರು..

ಕಡೇ ಅವಕಾಶ: ಈ ಹೆಸರಿನಲ್ಲೇ ಒಂದು ಕರೆಕ್ಟ್ ಹೆಸರಿದೆ
ನಿಮಗೆ ಇವೂ ಇಷ್ಟವಾಗಬಹುದು…





Ta. Ra. Su
a na. subba rao
ಇದು ವಾಟಾಳ್ ನಾಗರಾಜ್
G.K.Govinda Rao
Puttanna Kanagal.
DEVANURU MAHADEVA
ಇವರು ಏ ಎಸ್ ಆರ್!
Aravind Malagatti !!!
ASR
s. diwakar
ದೇವನೂರು ಮಹಾದೇವ
-ಮಾಕೆಂ
Just taking a wild guess. Kuvempu Or Aa.Na.Kru
saketh rajan
If you place cursor on pic,
Its displaying as ‘asr’..
Still don’t know..
that is just to misguide joshi!!
ಕೆರೆಮನೆ ಶಂಭು ಹೆಗಡೆ
ಯಕ್ಷಗಾನ ಕಲಾವಿದ
ಇವರು ಎಸ್.ದಿವಾಕರ್ , ಶತಮಾನದ ಸಣ್ಣ ಕತೆಗಳು ಕೃತಿಯ ಸಂಪಾದಕ
P LANKESH
idu lankesh
ವಾಟಾಳ್ ನಾಗರಾಜ್ ಕನ್ನಡಕ ತೆಗೆದು ಫೋಟೋಗೆ ಪೋಸ್ ಕೊಟ್ಟ೦ತಿದೆ.
Kota Shivarama Karanth
ಯಾಕೋ ಸಚಿವ ಶ್ರೀರಾಮುಲು ಥರ ಕಾಣ್ತಾರೆ. ಆದರೆ, ಅವರಲ್ಲ:-)
Be.chi
b.v.kaaranth
BARAGOORU RAMACHANDRAPPA
Kadidalu Shamanna
K Nisar Ahmed
I think avadhi should reduce the horizon. Please mention if the photo is that of a novelist, journalist, poet . . .
O.L. NAGABHUSHANA
b v karanth
I think B.V. Karantha is the right answer. 🙂
ವಾಟಾಳ್ ನಾಗರಾಜ್..
hagadre, egagle obbarige prize sikkide. sumne yake sharama?
ನಿಮಗಾಗಿ ಬೇರೆ ಥರಾ ಕ್ವಿಜ್ : ಯಾರಿಗೆ ಬಹುಮಾನ ಬಂದಿದೆ ಅಂತ ಊಹಿಸಿ. ಸರಿಯಾದರೆ ನಿಮಗೂ ಬಹುಮಾನ
Nanu egle sari uttara kodona antha idde, but yaaro obbaru kottaagide anda mele yaake sumne bidi. Sari uttara kottorige Jai. 🙂
B V karanth
O L Nagabhushan Swamy
– C R Nagendraprasad
Ivaru S. Diwakar
ರವೀಂದ್ರ ಮಾವಖಂಡ
B.V KArantha
ಏ ಆರ್ ಮಣಿಕಾಂತ್
s.divakar. sure.
Harish Kera
ಇದು ಎಸ್ ದಿವಾಕರ್ ಅವರ ಫೋಟೊ. ಈ ಫೋಟೊ ತೆಗೆದವರು ಕೃಷ್ಣಾನಂದ ಕಾಮತ್. ಈ ಮೊದಲು ನಾನು ಹಾಕಿದ ಕಾಮೆಂಟ್ ತಪ್ಪು.
ಈ ಫೋಟೋ ಎಸ್ ದಿವಾಕರ್ ಅವರದ್ದೇ .
ಈ ಫೋಟೋ ವನ್ನು ಕಾಮತ್ ರ ಈ ಲಿಂಕಿನಲ್ಲಿ ನೋಡಬಹುದು.
“http://www.kamat.com/kalranga/kar/5526.jpg”
ಈ ಪ್ರಶ್ನೆಗೆ ಸರಿಯಾದ ಉತ್ತರ ಮೊದಲು ಕೊಟ್ಟವರು ಸುರೇಶ್ ಕೋಟ ಹಾಗೂ ಬಾಲಕೃಷ್ಣ (18 ನೇ ತಾರೀಕು).
ಅದರೆ ಸ್ವಲ್ಪ ವಿವರವಾದ ಉತ್ತರ ನೀಡಿದವರು ರವೀಂದ್ರ ಮಾವಖಂಡ.ನೀವು ಪ್ರಶ್ನೆಗೆ ವಿವರವಾದ ಉತ್ತರ ಕೇಳಿರದೇ ಇದ್ದದ್ದರಿಂದ ಬಹುಮಾನ
ಸುರೇಶ್ ಹಾಗೂ ಬಾಲಕೃಷ್ಣ ಅವರಿಗೆ ಸಿಕ್ಕಿದೆ ಅಂತ ನನ್ನ ಅನಿಸಿಕೆ.
ನಾನು ಫೋಟೋದ ಮೂಲ ಆಕರವನ್ನು ಆಧಾರ ಸಮೇತ ಪ್ರಸ್ತುತ ಪಡಿಸಿರುವುದರಿಂದ ನನಗೂ ಒಂದು ಬಹುಮಾನ ಕೊಡ್ತೀರಾ ಅಂತ ನನ್ನ ಆಶಯ.
ಈ ಫೋಟೋ ಕಾಮತರು ತೆಗೆದಿರೋದು/ಕಾಮತ್.ಕಾಮ್ ನಲ್ಲಿ ಹಾಕಿರೋದು ಹಾಗೂ ನಾನೂ ಕಾಮತ್ ಆಗಿರೋದು ನನಗೆ ಬಹುಮಾನ ಕೊಡಿಸಲು ಸಹಾಯ ಮಾಡೀತೇ?
SAAKETH RAJAN
ಎಸ್ ದಿವಾಕರ್
ಬೀಚಿ
kadedaallu shammanna is a young , farmars leader in
karanataka
ಕಾಮತ್ರೆ… ಅಂತೂ ಫೋಟೋ ಹುಡುಕಿ ಬಿಟ್ರಿ…
ಎಲ್ಲಾ ಓಕೇ…. ಆದರೆ ಈ ಫೋಟೋ ಮೇಲೆ “asr” ಅಂತ ಇದೆಯಲ್ಲ ಯಾಕೆ??
ಆಮೇಲೆ ಚಿತ್ರದ ಹೆಸ್ರು asr.jpg, asr2.jpg, asr1.jpg (http://avadhi.files.wordpress.com/2010/02/asr.jpg) ಇದೆ!!!
ಸೋ..ಒಂದ್ ಕೈ ನೋಡೋಣ ಅಂತ ನಾನೂ ಉತ್ರ ಕೊಟ್ಟೆ….
K.S.NISSAR AHMED
b v karanth
Aravinda Malagatti, Bijapur