ಹೀಗೆ ‘ಊರು ಕೇರಿ’..

ಕಾಡಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿ ಸಿದ್ಧಲಿಂಗಯ್ಯ ಅವರ ಆತ್ಮಕಥೆ ಆಧಾರಿತ ನಾಟಕ `ಊರುಕೇರಿ’ ಯಲ್ಲಿ ನನ್ನದೊಂದು ಪುಟ್ಟ ಭಾಷಣ. ಹಳ್ಳಿ ಕಡೆ ಪೌರಾಣಿಕ ನಾಟಕ ಆಗಾಗ ನಡೆಯುವುದು ಮಾಮೂಲು. ಹಾಮೋ೯ನಿಯಂ ಮೇಷ್ಟ್ರು ಬಳಿ ನಾಟಕದಲ್ಲಿ ದೊಡ್ಡ ರೋಲ್ ಗಳನ್ನು ಪಡೆಯಲು ನಡೆಸುವ ಹಕೀಕತ್ತು ಎಲ್ಲವೂ ಮಜಾ ಕೊಡುವಂತದ್ದೆ. ಇರಲಿ. ಇಂತಹ ಪುಟ್ಟ ಪುಟ್ಟ ಗ್ರಾಮಗಳಲ್ಲೂ ಕೂಡ ಕನ್ನಡದ ಹೆಸರಾಂತ ಕವಿಗಳ, ಲೇಖಕರ ಪ್ರಯೋಗಾತ್ಮಕ ನಾಟಕಗಳು ಪ್ರದಶ೯ನವಾಗಿದ್ದು ವಿಶೇಷ. ಮಳೆಗಾಲದ ರಾತ್ರಿ ನಡೆದ ಈ ನಾಟಕಕ್ಕೆ ಭರಪೂತಿ೯ ಜನ.

-ಉಗಮ ಶ್ರೀನಿವಾಸ

‍ಲೇಖಕರು G

June 23, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: