ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುತ್ತಿರುವ ಮನೆಯಂಗಳದಲ್ಲಿ ಮಾತುಕತೆಯಲ್ಲಿ ಭಾಗವಹಿಸಲು ಬಿ ಎ ವಿವೇಕ ರೈ ಬೆಂಗಳೂರಿಗೆ ಬಂದಿದ್ದಾರೆ. ಅವರು ಈಗ ಜರ್ಮನಿಯ ವೂರ್ಜ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರು.
ವಿವೇಕ ರೈ ಅವರನ್ನು ಅವರ ಅನುಗಾಲದ ಗೆಳೆಯ, ವಿಮರ್ಶಕರಾದ ಸಿ ಎನ್ ರಾಮಚಂದ್ರನ್ ಸ್ವಾಗತಿಸಿದ್ದು ಹೀಗೆ–


ಹಳೆಯ ಗೆಳೆಯರಿಬ್ಬರು ಕೂಡಿ..
ನಿಮಗೆ ಇವೂ ಇಷ್ಟವಾಗಬಹುದು…





0 Comments