ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೋಲಿಸಬೇಡ ಗೆಲಿಸಯ್ಯ..

ಈಗಷ್ಟೇ ಪ್ರೇಮ ಕಾರಂತರ ಆತ್ಮಕತೆ ‘ಸೋಲಿಸಬೇಡ ಗೆಲಿಸಯ್ಯ’ ಓದಿ ಮುಗಿಸಿದೆ.

ನಾಲ್ಕೈದು ದಿನಗಳಿಂದ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತ್ತು. ಅವರು ಬದುಕಿನಲ್ಲಿ ಎಷ್ಟೊಂದು ನೋವುಗಳನ್ನು ಅನುಭವಿಸಿದ್ದಾರೆ ಎಂಬುದನ್ನು ಗಮನಿಸಿದರೆ ನಮ್ಮ ನೋವೆಲ್ಲ ತೀರಾ ಕ್ಷುಲ್ಲಕ ಎನಿಸಿಬಿಡುತ್ತದೆ. ಬದುಕನ್ನು ಎದುರಿಸುವ ಧೈರ್ಯ, ಆತ್ಮವಿಶ್ವಾಸ ಮೂಡುತ್ತದೆ. ತಪ್ಪದೆ ಓದಿ.

ಧಾರವಾಡದ ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ ಈ ಪುಸ್ತಕಕ್ಕೆ 150 ರೂ.

ರವೀಂದ್ರ ಮಾವಖಂಡ

‍ಲೇಖಕರು G

2 April, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading