ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಚಿತ್ರಾ ಟ್ರಸ್ಟ್ ವಿರುದ್ಧ ಪ್ರತಿಭಟನೆ

ಸುಚಿತ್ರಾ ಫಿಲಂ ಸೊಸೈಟಿ ಯಾ ವಿರುದ್ಧ ಕಿರುಕುಳ ಕ್ರಮವನ್ನು ಅನುಸರಿಸುತ್ತಿರುವ ಸುಚಿತ್ರಾ ಟ್ರಸ್ಟ್ ವರ್ತನೆಯನ್ನು ವಿರೋಧಿಸಿ ಇಂದು ಬೆಳಗ್ಗೆ ಸಿನೆಮಾ, ರಂಗಭೂಮಿ, ಸಾಹಿತ್ಯ ಕ್ಷೇತ್ರದ ಹಿರಿಯರು ಪ್ರತಿಭಟನೆ ನಡೆಸಿದರು.

ಸುಚಿತ್ರಾ ಆವರಣದ ಮುಂದೆ ಜರುಗಿದ ಪ್ರತಿಭಟನೆಯಲ್ಲಿ ಹಿರಿಯ ಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಡಾ ವಿಜಯಾ ಭಾಗವಹಿಸಿದ್ದರು.

ಸುಚಿತ್ರಾ ಫಿಲಂ ಸೊಸೈಟಿಯ ಅಧ್ಯಕ್ಷ ಬಿ ಸುರೇಶ್ ಸುಚಿತ್ರಾ ಟ್ರಸ್ಟ್ ನ ಕಿರುಕುಳದ ಧೋರಣೆಯನ್ನು ಹಾಗೂ ಚಿತ್ರ ಸಂಸ್ಕೃತಿಯನ್ನು ಹೊಸಕಿ ಹಾಕುವ ಹುನ್ನಾರವನ್ನು

‍ಲೇಖಕರು avadhi

14 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading