ಸಾಹಿತ್ಯ ಅಕಾಡೆಮಿ ವತಿಯಿಂದ ʻಯುವ ಪುರಸ್ಕಾರ್ʼವನ್ನು 23 ಯುವ ಭಾರತೀಯ ಬರಹಗಾರರಿಗೆ ನೀಡಲಾಯಿತು.
ಬೆಂಗಳೂರಿನ ಭಾರತೀಯ ವಿದ್ಯಾ ಭವನ ಆಡಿಟೋರಿಯಂನಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ಖ್ಯಾತ ನಾಟಕಕಾರ, ಕವಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ, ಮುಖ್ಯ ಅತಿಥಿ ಪ್ರಖ್ಯಾತ ಹಿಂದಿ ಕವಿ, ಬರಹಗಾರ ಮತ್ತು ವಿಮರ್ಶಕ ಪ್ರೊ.ಅರುಣ್ ಕಮಲ್, ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಡಾ. ಕೆ.ಶ್ರೀನಿನಾಸರಾವ್ ಇದ್ದರು.
ಕಾರ್ಯಕ್ರಮದ ಫೋಟೋ ಆಲ್ಬಂ ಇಲ್ಲಿದೆ –
0 ಪ್ರತಿಕ್ರಿಯೆಗಳು